ನೈಟ್ ಕರ್ಫ್ಯೂ ರದ್ದಾದರೇನಂತೆ, ಇವರಿಗಿನ್ನೂ ಅದೇ ಚಿಂತೆ!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೊನ್ನೆಮೊನ್ನೆ ನೈಟ್ ಕರ್ಫ್ಯೂ ಜಾರಿಗೊಳಿಸುವ ಕುರಿತು ಘೋಷಿಸುತ್ತಿದ್ದಂತೆ ಹಲವರು ಚಿಂತಾಕ್ರಾಂತರಾಗಿದ್ದರು. ಮಾತ್ರವಲ್ಲ, ಸಾರ್ವಜನಿಕರಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ನೈಟ್ ಕರ್ಫ್ಯೂ ಜಾರಿಗೂ ಮುನ್ನವೇ ಮುಖ್ಯಮಂತ್ರಿ ಆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಹೀಗೆ ನೈಟ್ ಕರ್ಫ್ಯೂ ಜಾರಿ ನಿರ್ಧಾರದಿಂದ ಹಿಂದೆ ಸರಿದಿದ್ದಕ್ಕೆ ಬಹುತೇಕ ಎಲ್ಲರೂ ನಿರಾಳಗೊಂಡಿದ್ದರು. ಆದರೆ ನೈಟ್ ಕರ್ಫ್ಯೂ ಇಲ್ಲವೆಂದು ಮುಖ್ಯಮಂತ್ರಿಯೇ ಭರವಸೆ ನೀಡಿದ್ದರೂ ಇವರಿಗಿನ್ನೂ ಅದೇ ಚಿಂತೆಯಂತೆ. ನೈಟ್ ಕರ್ಫ್ಯೂ ಜಾರಿಯಾದರೆ ದೊಡ್ಡ ಹೊಡೆತ ಬೀಳುತ್ತಿದ್ದುದು ವ್ಯಾಪಾರ-ವಹಿವಾಟಿಗೆ. … Continue reading ನೈಟ್ ಕರ್ಫ್ಯೂ ರದ್ದಾದರೇನಂತೆ, ಇವರಿಗಿನ್ನೂ ಅದೇ ಚಿಂತೆ!
Copy and paste this URL into your WordPress site to embed
Copy and paste this code into your site to embed