ಪಠ್ಯದೊಂದಿಗೆ ಕಲೆಯ ಕಲಿಕೆಯೂ ಅಗತ್ಯ: ತೇಜಸ್ವಿ ಶಂಕರ್ ಅನಿಸಿಕೆ

ಉಡುಪಿ: ಹೆಣ್ಣು ಮಕ್ಕಳು ಪಠ್ಯದೊಂದಿಗೆ ಜೀವನಕ್ಕೆ ಅಗತ್ಯವಾದ ಇನ್ನಿತರ ಕಲೆಯನ್ನೂ ಕಲಿತುಕೊಳ್ಳಬೇಕು ಎಂದು ಪೂರ್ಣಪ್ರಜ್ಞ ಹಳೆಯ ವಿದಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ವಿ ಶಂಕರ್ ಸಲಹೆ ನೀಡಿದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ(ಸ್ವಾಯತ್ತ) ಮಹಿಳಾ ವೇದಿಕೆ, ಹಳೆಯ ವಿದ್ಯಾರ್ಥಿ ಸಂಘ ಹಾಗೂ ಉಡುಪಿಯ ಸಾಫಲ್ಯ ಟ್ರಸ್ಟ್, ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಆಶ್ರಯದಲ್ಲಿ ವಾರಗಳ ಕಾಲ ನಡೆಯಲಿರುವ ಸೀರೆಯ ಎಂಬ್ರಾಯ್ಡರಿ ಮತ್ತು ಕುಚ್ಚು ಹಾಕುವ ಕಾರ್ಯಾಗಾರವನ್ನು ಇತ್ತೀಚೆಗೆ ಉದ್ಘಾಟಿಸಿ ವಾತನಾಡಿದರು. ಸವಾರೋಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಫಲ್ಯ ಟ್ರಸ್ಟ್‌ನ ತಾರಾದೇವಿ ವಾತನಾಡಿ, … Continue reading ಪಠ್ಯದೊಂದಿಗೆ ಕಲೆಯ ಕಲಿಕೆಯೂ ಅಗತ್ಯ: ತೇಜಸ್ವಿ ಶಂಕರ್ ಅನಿಸಿಕೆ