ಅರ್ಜುನನ ಹತ್ಯೆ ಮಾಡಿದ ಕಾಡಾನೆ ಪ್ರತ್ಯಕ್ಷ

ಹಾಸನ: ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನನ್ನು ಕೊಲೆಗೈದ ಆನೆಯನ್ನು ನಾವು ಹಿಡಿದು ಜನರ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಮಾವುತರು ಶಪಥ ಮಾಡಿದ್ದರು. ಏತನ್ಮಧ್ಯೆ ಇದೀಗ ಕಾಡಾನೆ ದಾಳಿ ಸಂತ್ರಸ್ತರ ಹೋರಾಟ ಸಮಿತಿಯ ಯಡಹಳ್ಳಿ ಆರ್ ಮಂಜುನಾಥ್ ಅವರ ಮನೆಯ ಸಮೀಪವೇ ಅರ್ಜುನನ್ನು ಕೊಲೆಗೈದ ಕಾಡಾನೆ ಕಾಣಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ಆರ್ ಮಂಜುನಾಥ್, ವಿಶೇಷವಾಗಿ ನಮಗೂ ಕಾಡಾನೆಗಳಿಗೂ ಸಂಬಂಧವಿದೆ. ಆನೆ ದೈತ್ಯ ಸಸ್ತನಿ. ಅದು ಬದುಕಬೇಕು. ಆನೆಗಳು ಕಾಡಿನಲ್ಲಿ ಬದುಕಬೇಕು, ಮನುಷ್ಯರು ನಾಡಿನಲ್ಲಿ ಬದುಕಬೇಕು ಎಂಬುದೇ … Continue reading ಅರ್ಜುನನ ಹತ್ಯೆ ಮಾಡಿದ ಕಾಡಾನೆ ಪ್ರತ್ಯಕ್ಷ