ಚುನಾವಣಾ ಬಾಂಡ್​ ಕೇಸ್​: ಗಡುವು ವಿಸ್ತರಣೆ ಕೋರಿದ SBI ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

ನವದೆಹಲಿ: ರಾಜಕೀಯ ಪಕ್ಷಗಳು ಪಡೆದ ಚುನಾವಣಾ ಬಾಂಡ್​ಗಳ ಮಾಹಿತಿಯನ್ನು ನೀಡಲು ಗಡುವು ವಿಸ್ತರಣೆ ಕೋರಿರುವ ಸ್ಟೇಟ್​ ಬ್ಯಾಂಕ್​ ಇಂಡಿಯಾ (ಎಸ್​ಬಿಐ) ವಿರುದ್ಧ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್​) ಹೆಸರಿನ ಎನ್​ಜಿಒ, ಸುಪ್ರೀಂಕೋರ್ಟ್​ನಲ್ಲಿ ಗುರುವಾರ (ಮಾರ್ಚ್​ 07) ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಿದೆ. ವಕೀಲ ಪ್ರಶಾಂತ್​ ಭೂಷಣ್ ಮುಖಾಂತರ ಎಡಿಆರ್​ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದೆ. ಅರ್ಜಿಯನ್ನು ಇಮೇಲ್​ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ನೇತೃತ್ವದ ಪೀಠ, ಪ್ರಶಾಂತ್​ ಭೂಷಣ್​ ಅವರಿಗೆ ಸೂಚಿಸಿದ್ದು, ಮಾರ್ಚ್ 11 … Continue reading ಚುನಾವಣಾ ಬಾಂಡ್​ ಕೇಸ್​: ಗಡುವು ವಿಸ್ತರಣೆ ಕೋರಿದ SBI ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ