ಚುನಾವಣಾ ಕರ್ತವ್ಯ ಲೋಪ: ಇಂಜಿನಿಯರ್ ಅಮಾನತು

ಕಾರವಾರ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಬಂದರು ಇಲಾಖೆ ಇಂಜಿನಿಯರ್ ಅವರನ್ನು ಅಮಾನತು ಮಾಡಲಾಗಿದೆ.‌ಬಂದರು ಇಲಾಖೆ ಕಾರವಾರ ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ಪಾಂಡುರಂಗ ಕುಲಕರ್ಣಿ ಅಮಾನತಾಗಿದ್ದಾರೆ. ಎಫ್ ಎಸ್ ಟಿ ತಂಡದ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಚುನಾವಣಾ ಕೆಲಸದಲ್ಲಿ ಬೇಜವಾಬ್ದಾರಿತನ ತೋರಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅವರನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶಿಸಿದ್ದಾರೆ.ಪ್ರಜಾ ಪ್ರಾತಿನಿಧಿ ಕಾಯ್ದೆ 1950 ಕಲಂ 32 ರಡಿ ಹಾಗೂ ಪ್ರಜಾ ಪ್ರಾತಿನಿಧಿ ಕಾಯ್ದೆ 1951 … Continue reading ಚುನಾವಣಾ ಕರ್ತವ್ಯ ಲೋಪ: ಇಂಜಿನಿಯರ್ ಅಮಾನತು