ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
‘ಬದಲಾವಣೆಯೇ ಜಗದ ನಿಯಮ’ ಎಂದು ಹೇಳಿದ್ದಾನೆ ಜಗದೋದ್ಧಾರಕ ಶ್ರೀಕೃಷ್ಣ. ಅತ್ಯುತ್ತಮ ರಾಜತಾಂತ್ರಿಕ ಎಂದೂ ಕರೆಯಲ್ಪಡುವ ಭಗವಾನ್ ಕೃಷ್ಣ ಕೆಟ್ಟದ್ದನ್ನು ಸಂಹರಿಸಲು ಬೆರಳ ತುದಿಯಲ್ಲೇ ಸುದರ್ಶನ ಚಕ್ರ ಹೊಂದಿರುವಂತೆ ಕೆಟ್ಟ ವ್ಯವಸ್ಥೆಯನ್ನು ನಿವಾರಿಸಲು ಪ್ರತಿ ಪ್ರಜೆಯ ಬೆರಳ ತುದಿಯಲ್ಲೂ ಅಂಥದ್ದೇ ಒಂದು ಶಕ್ತಿ ಇದೆ. ಅದುವೇ ಮತದಾನ. ಈ ಮತ ಚಲಾವಣೆಯಲ್ಲಿನ ಬದಲಾವಣೆ ಹೇಗೆ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಬಲ್ಲದು ಎಂಬುದರ ಮೇಲೊಂದು ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ. | ರವಿಕಾಂತ ಕುಂದಾಪುರ ರಾಜಕಾರಣ-ರಾಜಕಾರಣಿ, ಚುನಾವಣೆಗಳು ಜಗತ್ತಿನಾದ್ಯಂತ … Continue reading ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
Copy and paste this URL into your WordPress site to embed
Copy and paste this code into your site to embed