ಎಲೆಕ್ಷನ್​ ಬೆಟ್ಟಿಂಗ್​ಗೂ ಶುರುವಾಯ್ತು ಕರಾರು ಪತ್ರ!

ಬೆಂಗಳೂರು: ಚುನಾವಣೆ ಗೆಲುವು ಸೋಲಿನ ಬೆಟ್ಟಿಂಗ್‌ಗೂ ಈಗ ಅಗ್ರಿಮೆಂಟ್ ಶುರುವಾಗಿದೆ. ಇಲ್ಲೊಬ್ಬರು ಛಾಪಾ ಕಾಗದದಲ್ಲಿ 5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಹೆಚ್​ಡಿ ಕೋಟೆ ಕ್ಷೇತ್ರದಲ್ಲಿ ಬೆಟ್ಟಿಂಗ್ ಬಗ್ಗೆ ಮಾಡಿಕೊಂಡಿರುವ ಕರಾರು ಪತ್ರದ ಫೋಟೊ ಒಂದು ಹರಿದಾಡುತ್ತಿದೆ. ಜಯರಾಮ ನಾಯಕ ಹಾಗೂ ಪ್ರಕಾಶ್, ಶಿವರಾಜ್ ಎನ್ನುವವರ ನಡುವೆ ಒಪ್ಪಂದ ನಡೆದಿದೆ. ಪ್ರಕಾಶ್ ಹಾಗೂ ಶಿವರಾಜ್, ಜೆಡಿಸ್ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ ಪರವಾಗಿ ಬೆಟ್​ ಮಾಡಿದ್ದು ಜಯರಾಮ ನಾಯ್ಕ‌ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರವಾಗಿ ಪಣವನ್ನು ಇಟ್ಟಿದ್ದಾರೆ. … Continue reading ಎಲೆಕ್ಷನ್​ ಬೆಟ್ಟಿಂಗ್​ಗೂ ಶುರುವಾಯ್ತು ಕರಾರು ಪತ್ರ!