ನಟ ಧನುಷ್ ನನ್ನ ಸ್ವಂತ ಮಗ ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದ್ದ ಕದಿರೇಶನ್ ದುರಂತ ಸಾವು!
ಚೆನ್ನೈ: ತಮಿಳು ನಟ ಧನುಷ್ ಅವರ ತಂದೆ ಎಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿ ಜೀವನಾಂಶ ಕೋರಿದ್ದ ಹಿರಿಯ ವ್ಯಕ್ತಿ ಕದಿರೇಷನ್ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದ ಆರ್.ಕದಿರೇಶ್ನ್ (72) ಅವರನ್ನು ಇತ್ತೀಚೆಗೆ ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಂದಹಾಗೆ ಧನುಷ್ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನಿರ್ದೇಶಕ ಮತ್ತು ನಿರ್ಮಾಪಕ ಕಸ್ತೂರಿ ರಾಜಾ ಹಾಗೂ ನಿರ್ದೇಶಕ ಸೆಲ್ವ ರಾಘವನ್ ಇಬ್ಬರ ಪ್ರೋತ್ಸಾಹದಿಂದ 2022ರಲ್ಲಿ ತುಳ್ಳುವದೋ ಇಳಮೈ … Continue reading ನಟ ಧನುಷ್ ನನ್ನ ಸ್ವಂತ ಮಗ ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದ್ದ ಕದಿರೇಶನ್ ದುರಂತ ಸಾವು!
Copy and paste this URL into your WordPress site to embed
Copy and paste this code into your site to embed