ಹಿಂದೂ ಸಮಾಜವನ್ನು ಒಡೆಯುವುದಕ್ಕೆಂದೇ ಆಕ್ಷೇಪ ಮಾಡುವವರಿದ್ದಾರೆ: ಸಚಿವ ಬಿ.ಸಿ.ನಾಗೇಶ್
ಹಾಸನ: ಪ್ರತಿಯೊಂದು ವಿಷಯದಲ್ಲೂ ಆಕ್ಷೇಪ ಮಾಡುತ್ತಿರುವವರು ಹಿಂದೂ ಸಮಾಜವನ್ನು ಒಡೆಯುವ ಉದ್ದೇಶವನ್ನೇ ಇಟ್ಟುಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಭಾರತೀಯ ಸಂಸ್ಕೃತಿಗೆ ಬೇಕಾದ ಪುಸ್ತಕಗಳು ಯಾವಾಗ ಬಂದರೂ ಅದನ್ನು ವಿರೋಧಿಸುತ್ತಾ ಬಂದಿದ್ದಾರೆ. ಒಂದೇ ಸಮುದಾಯದವರನ್ನು ಓಲೈಕೆ ಮಾಡಲು ಹಿಂದುಗಳನ್ನೇ ವಿರೋಧ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಇದಕ್ಕಾಗಿ ಎಂದೇ ಒಂದಿಷ್ಟು ಜನ ಸಹಕಾರ ನೀಡುತ್ತಾರೆ, ಎಡಪಂಥೀಯ ಎಂಬ ಹೆಸರಲ್ಲಿ ನಮ್ಮ ಸಮಾಜ ಹಾಗೂ ಸಂಸ್ಕೃತಿಯನ್ನು ಒಡೆಯುವ ಉದ್ದೇಶ ಇವರದ್ದಾಗಿದೆ ಎಂದರು. ನಮ್ಮ ಸಂಸ್ಕೃತಿಗೆ ತಕ್ಕಂತೆ … Continue reading ಹಿಂದೂ ಸಮಾಜವನ್ನು ಒಡೆಯುವುದಕ್ಕೆಂದೇ ಆಕ್ಷೇಪ ಮಾಡುವವರಿದ್ದಾರೆ: ಸಚಿವ ಬಿ.ಸಿ.ನಾಗೇಶ್
Copy and paste this URL into your WordPress site to embed
Copy and paste this code into your site to embed