ಲೆಜೆಂಡ್ ಬಾಲಯ್ಯನಿಗೆ ಸ್ಯಾಂಡಲ್​​ವುಡ್ ಕರಿ ಚಿರತೆ ಚಾಲೆಂಜ್! #NBK107 ನಲ್ಲಿ ಸಲಗನದ್ದೇ ಸೌಂಡು!

ಹೈದರಾಬಾದ್: ಇತ್ತೀಚೆಗೆ ‘ಅಖಂಡ‘ ಚಿತ್ರದ ಯಶಸ್ಸಿನೊಂದಿಗೆ ಬಹಳಷ್ಟು ಹೆಸರು ಮಾಡಿದ ಟಾಲಿವುಡ್ ಸೂಪರ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ ಮುಂಬರುವ ಚಿತ್ರ ‘ಎನ್‌ಬಿಕೆ 107′ ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ. ‘ಕ್ರ್ಯಾಕ್‘ ಸಿನಿಮಾ ಖ್ಯಾತಿಯ ಗೋಪಿಚಂದ್ ಮಲ್ಲಿನೇನಿ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ಕನ್ನಡದ ಜನಪ್ರಿಯ ನಾಯಕ ನಟ ದುನಿಯಾ ವಿಜಯ್ ಅವರನ್ನು ಖಳನಾಯಕನ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ. ಆದರೆ, ಈಗ ಅದು ಅಧಿಕೃತವಾಗಿದೆ. ಹೌದು, ಸ್ವತಃ ಚಿತ್ರತಂಡ ಈ ಕುರಿತು ಮಾಹಿತಿ ನೀಡಿದೆ.  … Continue reading ಲೆಜೆಂಡ್ ಬಾಲಯ್ಯನಿಗೆ ಸ್ಯಾಂಡಲ್​​ವುಡ್ ಕರಿ ಚಿರತೆ ಚಾಲೆಂಜ್! #NBK107 ನಲ್ಲಿ ಸಲಗನದ್ದೇ ಸೌಂಡು!