ದುಲೀಪ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಹನುಮ ವಿಹಾರಿಗೆ ಗುಡ್ನ್ಯೂಸ್!
ನವದೆಹಲಿ: ಸದ್ಯ ಭಾರತ ಟೆಸ್ಟ್ ತಂಡದಿಂದ ಹೊರಗಿರುವ ಬ್ಯಾಟರ್ ಹನುಮ ವಿಹಾರಿ ದಣ ವಲಯ ತಂಡದ ನಾಯಕರಾಗಿ ಹಾಲಿ ದೇಶೀಯ ಕ್ರಿಕೆಟ್ ಋತುವಿನ ಮೊದಲ ಟೂರ್ನಿಯಾದ ದುಲೀಪ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲುವು ಕಂಡ ಬೆನ್ನಲ್ಲೇ ಮತ್ತೊಂದು ಗುಡ್ನ್ಯೂಸ್ ಪಡೆದುಕೊಂಡಿದ್ದಾರೆ. ಪತ್ನಿ ಪ್ರೀತಿ ರಾಜ್ ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಹನುಮ ವಿಹಾರಿ ಸೋಮವಾರ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದಣ ವಲಯ ತಂಡದ ನಾಯಕರಾಗಿ ಬೆಂಗಳೂರಿನಲ್ಲಿ ದುಲೀಪ್ ಟ್ರೋಫಿಯಲ್ಲಿ ಆಡುತ್ತಿದ್ದ ನಡುವೆ 10 ದಿನಗಳ ಹಿಂದೆ ಅಂದರೆ ಜುಲೈ … Continue reading ದುಲೀಪ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಹನುಮ ವಿಹಾರಿಗೆ ಗುಡ್ನ್ಯೂಸ್!
Copy and paste this URL into your WordPress site to embed
Copy and paste this code into your site to embed