ದುಲೀಪ್​ ಟ್ರೋಫಿ ಗೆಲುವಿನ ಬೆನ್ನಲ್ಲೇ ಹನುಮ ವಿಹಾರಿಗೆ ಗುಡ್​ನ್ಯೂಸ್​!

ನವದೆಹಲಿ: ಸದ್ಯ ಭಾರತ ಟೆಸ್ಟ್​ ತಂಡದಿಂದ ಹೊರಗಿರುವ ಬ್ಯಾಟರ್​ ಹನುಮ ವಿಹಾರಿ ದಣ ವಲಯ ತಂಡದ ನಾಯಕರಾಗಿ ಹಾಲಿ ದೇಶೀಯ ಕ್ರಿಕೆಟ್​ ಋತುವಿನ ಮೊದಲ ಟೂರ್ನಿಯಾದ ದುಲೀಪ್​ ಟ್ರೋಫಿಯಲ್ಲಿ ಪ್ರಶಸ್ತಿ ಗೆಲುವು ಕಂಡ ಬೆನ್ನಲ್ಲೇ ಮತ್ತೊಂದು ಗುಡ್​ನ್ಯೂಸ್​ ಪಡೆದುಕೊಂಡಿದ್ದಾರೆ. ಪತ್ನಿ ಪ್ರೀತಿ ರಾಜ್​ ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಹನುಮ ವಿಹಾರಿ ಸೋಮವಾರ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದಣ ವಲಯ ತಂಡದ ನಾಯಕರಾಗಿ ಬೆಂಗಳೂರಿನಲ್ಲಿ ದುಲೀಪ್​ ಟ್ರೋಫಿಯಲ್ಲಿ ಆಡುತ್ತಿದ್ದ ನಡುವೆ 10 ದಿನಗಳ ಹಿಂದೆ ಅಂದರೆ ಜುಲೈ … Continue reading ದುಲೀಪ್​ ಟ್ರೋಫಿ ಗೆಲುವಿನ ಬೆನ್ನಲ್ಲೇ ಹನುಮ ವಿಹಾರಿಗೆ ಗುಡ್​ನ್ಯೂಸ್​!