ತಾಂತ್ರಿಕ ದೋಷದಿಂದ ಮತದಾನಕ್ಕೆ40 ನಿಮಿಷ ತಡ: ಸಮಸ್ಯೆ ಬಗೆಹರಿಯುವವರೆಗೂ ಕಾದು ಕುಳಿತ ಜನ

ಹನುಮಸಾಗರ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ 60 ಗ್ರಾಮಗಳಲ್ಲಿ ಬುಧವಾರ ವಿಧಾನಸಭಾ ಚುನಾವಣೆಯ ಮತದಾನ ಶಾಂತಯುತವಾಗಿ ಜರುಗಿತು. ಸಮೀಪದ ತುಮರಿಕೊಪ್ಪ ಗ್ರಾಮದಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಬೆಳಗ್ಗೆ 7.30 ಆದರೂ ಮತದಾನ ಪ್ರಾರಂಭವಾಗಲಿಲ್ಲ. ಸಾರ್ವಜನಿಕರು ಮತ ಕೇಂದ್ರದ ಮುಂದೆ ಕಾಯ್ದು ಕುಳಿತುಕೊಳ್ಳಬೇಕಾಯಿತು. 7.40ಕ್ಕೆ ಸೆಕ್ಟರ್ ಆಫೀಸರ್ ಬಸವರಾಜ ಬಂದು ಸಮಸ್ಯೆ ಸರಿಪಡಿಸಿದ ನಂತರ ಮತದಾನ ನಡೆಯಿತು. ಇದನ್ನೂ ಓದಿ: LIVE| ಕರ್ನಾಟಕ ಚುನಾವಣೆ 2023: ಮತದಾನದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇನ್ನುಳಿದಂತೆ ಹನುಮನಾಳ, ಬಾದಿಮನಾಳ, … Continue reading ತಾಂತ್ರಿಕ ದೋಷದಿಂದ ಮತದಾನಕ್ಕೆ40 ನಿಮಿಷ ತಡ: ಸಮಸ್ಯೆ ಬಗೆಹರಿಯುವವರೆಗೂ ಕಾದು ಕುಳಿತ ಜನ