ಭಾರೀ ಮಳೆಗೆ ಜಲಾವೃತಗೊಂಡ ಹೆದ್ದಾರಿ; ಮೀನು ಹಿಡಿಯಲು ಸ್ಥಳೀಯರ ಹರಸಾಹಸ!

ಒಡಿಶಾ: ಒಡಿಶಾದ ಬೌಧ್‌ನಲ್ಲಿ ಭಾರೀ ಮಳೆಗೆ ನಗರ ಪ್ರದೇಶಗಳು ತತ್ತರಿಸಿದ್ದು, ಹೆದ್ದಾರಿಗಳು ಜಲಾವೃತಗೊಂಡಿದೆ. ಈ ವೇಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ 57 ರಲ್ಲಿ ಸ್ಥಳೀಯ ನಿವಾಸಿಗಳು ಮೀನು ಹಿಡಿಯುವ ಕೆಲಸದಲ್ಲಿ ನಿರತರಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಇದನ್ನೂ ಓದಿ: ಹೈಕೋರ್ಟ್ ತೀರ್ಪು ಉಲ್ಲಂಘಿಸಿ ಆನೆಗೊಂದಿ ಭಾಗದ ರೆಸಾರ್ಟ್‌ಗಳಲ್ಲಿ ರಾತ್ರಿ ವಹಿವಾಟು! ನಿರಂತರ ಸುರಿಯುತ್ತಿರುವ ಮಳೆಯಿಂದ ಒಡಿಶಾದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ದೇಶದ ಹಲವು ರಾಜ್ಯಗಳಲ್ಲಿ ಇದೀಗ ವ್ಯಾಪಕ ಮಳೆಯಾಗುತ್ತಿದ್ದು, ಕೆಲವೆಡೆ ಜನಜೀವನ … Continue reading ಭಾರೀ ಮಳೆಗೆ ಜಲಾವೃತಗೊಂಡ ಹೆದ್ದಾರಿ; ಮೀನು ಹಿಡಿಯಲು ಸ್ಥಳೀಯರ ಹರಸಾಹಸ!