ಬಸ್​ ಸೀಟಿನ ಕೆಳಗಿತ್ತು ಮಾಂಗಲ್ಯ ಸರ! ಚಾಲಕ ಹಾಗೂ ನಿರ್ವಾಹಕ ಮಾಡಿದ್ದಿಷ್ಟು…

ಮೈಸೂರು: ಕೆಎಸ್​ಆರ್ಟಿಸಿ ಬಸ್ಸನಲ್ಲಿ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಅದನ್ನು ಹುಡುಕಿಕೊಂಡು ಆ ಮಹಿಳೆ ಡಿಪೋವರೆಗೆ ಬಂದಾಗ ಈ ಚಾಲಕ ಹಾಗೂ ನಿರ್ವಾಹಕರು ಚಿನ್ನದ ಸರವನ್ನು ಹಿಂತಿರುಗಿಸಿದ್ದಾರೆ. ಈ ಘಟನೆ ನಡೆದದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ಹುಣಸೂರು ಕೊಯಮುತ್ತೂರು ಮಾರ್ಗದ ಬಸ್ ಚಾಲಕ-ನಿರ್ವಾಹಕರಾದ ತಾಂಡವಮೂರ್ತಿ ಹಾಗೂ ಆರ್.ಪಿ.ಶಿವಕುಮಾರ್​ಗೆ ಈ ಮಹಿಳೆಯ ಚಿನ್ನದ ಸರ ಸಿಕ್ಕಿತ್ತು. ಇದನ್ನೂ ಓದಿ: ನಕಲಿ ಮಾಂಗಲ್ಯ ಸರವಿಟ್ಟು ಅಸಲಿ ಕದ್ದವಳ ಸೆರೆ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸುಮ ಎಂಬುವವರು ಇತ್ತೀಚೆಗೆ ನಂಜನಗೂಡಿನಿಂದ … Continue reading ಬಸ್​ ಸೀಟಿನ ಕೆಳಗಿತ್ತು ಮಾಂಗಲ್ಯ ಸರ! ಚಾಲಕ ಹಾಗೂ ನಿರ್ವಾಹಕ ಮಾಡಿದ್ದಿಷ್ಟು…