ಬರಿದಾದ ನಂದಿನಿ ಒಡಲು, ಕುಡಿವ ನೀರಿಗೂ ತತ್ವಾರ ಸಾಧ್ಯತೆ

ಬರಿದಾದ ನಂದಿನಿ ಒಡಲು, ಬಿಸಿಲಿನ ಬೇಗೆಗೆ ನಂದಿನಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಪರಿಣಾಮವಾಗಿ ನದಿ ತಟದಲ್ಲಿರುವ ಕೆರೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿದ್ದು, ಶೀಘ್ರ ಮಳೆ ಬಾರದಿದ್ದಲ್ಲಿ ಈ ತಿಂಗಳಾಂತ್ಯದ ವೇಳೆಗೆ ನೀರಿನ ಸಮಸ್ಯೆ ತಲೆದೋರಲಿದೆ. ಈ ಕುರಿತ ವರದಿ ಇಲ್ಲಿದೆ. –ನಿಶಾಂತ್ ಶೆಟ್ಟಿ ಕಿಲೆಂಜೂರು ಕಿನ್ನಿಗೋಳಿ ಬಿಸಿಲಿನ ಬೇಗೆಗೆ ನಂದಿನಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಪರಿಣಾಮವಾಗಿ ನದಿ ತಟದಲ್ಲಿರುವ ಕೆರೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿದ್ದು, ಶೀಘ್ರ ಮಳೆ ಬಾರದಿದ್ದಲ್ಲಿ ಈ ತಿಂಗಳಾಂತ್ಯದ … Continue reading ಬರಿದಾದ ನಂದಿನಿ ಒಡಲು, ಕುಡಿವ ನೀರಿಗೂ ತತ್ವಾರ ಸಾಧ್ಯತೆ