ಕುಡಿವ ನೀರು, ಒಳಚರಂಡಿ ದೊಡ್ಡ ಸಮಸ್ಯೆ

-ಗೋಪಾಲಕೃಷ್ಣ ಪಾದೂರು ಉಡುಪಿ ಒಳಚರಂಡಿ ಅವ್ಯವಸ್ಥೆಯಿಂದಾಗಿ ನಗರದ ಹೃದಯಭಾಗದಲ್ಲೇ ಹರಿದುಹೋಗುವ ಇಂದ್ರಾಣಿ ನದಿ ನೀರು ಕಲುಷಿತಗೊಂಡು ಅಂತರ್ಜಲ ಮಟ್ಟ ಕುಸಿಯುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಕೆ ಬಹುದೊಡ್ಡ ಸವಾಲಾಗಿದ್ದು, ಇದಕ್ಕೆ ಪೂರಕವಾಗಿ ಕೈಗೆತ್ತಿಕೊಂಡಿರುವ ವಾರಾಹಿ ಯೋಜನೆಯೂ ಕುಂಟುತ್ತಾ ಸಾಗುತ್ತಿದೆ. ಪರಿಸರಾಸಕ್ತರು ಇಂದ್ರಾಣಿ ಉಳಿಸಿ ಹೋರಾಟ ಕೈಗೆತ್ತಿಕೊಂಡಾಗ ಯಶ್‌ಪಾಲ್ ಸುವರ್ಣ ಧ್ವನಿಗೂಡಿಸಿದ್ದರು. ಈಗ ಅವರೇ ಶಾಸಕರಾಗಿರುವುದರಿಂದ ಯುಜಿಡಿ ವ್ಯವಸ್ಥೆಗೆ ಕಾಯಕಲ್ಪ ನಿರೀಕ್ಷೆ ಇದೆ. ವ್ಯವಸ್ಥಿತ ಒಳಚರಂಡಿ ಇಲ್ಲದೆ ಸಾರ್ವಜನಿಕರೂ ಅಸಹಾಯಕರಾಗಿದ್ದಾರೆ. ಸ್ವಂತ ಪಿಟ್ ಹೊಂದಿಲ್ಲದ ಬಹುತೇಕರು ಮಳೆ ನೀರು … Continue reading ಕುಡಿವ ನೀರು, ಒಳಚರಂಡಿ ದೊಡ್ಡ ಸಮಸ್ಯೆ