ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದ ಸಿಬ್ಬಂದಿಗೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ನೀಡಿದ ಟಿಪ್ಸ್ ಎಷ್ಟು ಗೊತ್ತೇ?

ಕಾನ್ಪುರ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ವ್ಯಕ್ತಿತ್ವದ ಮೂಲಕ ಹೆಸರಾಗಿರುವ ಮುಖ್ಯಕೋಚ್ ರಾಹುಲ್ ದ್ರಾವಿಡ್, ಇಂದಿನ ಯುವ ಪೀಳಿಗೆ ಆಟಗಾರರಿಗೆ ಮಾದರಿಯಾಗಿದ್ದಾರೆ. ಕ್ರಿಕೆಟ್ ಆಡುವ ದಿನಗಳಲ್ಲಿ ಶಿಸ್ತಿಗೆ ಹೆಸರಾಗಿದ್ದ ದ್ರಾವಿಡ್ ಈಗಲೂ ಅದನ್ನೇ ಪಾಲಿಸಿಕೊಂಡು ಬಂದಿದ್ದಾರೆ. ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ಸೀನಿಯರ್ ತಂಡ ಮೊದಲ ಬಾರಿಗೆ ತವರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಆಡುತ್ತಿದೆ. ಗ್ರೀನ್‌ಪಾರ್ಕ್ ಮೈದಾನದ ಸಿಬ್ಬಂದಿಗೆ 35 ಸಾವಿರ ರೂಪಾಯಿಯನ್ನು ಟಿಪ್ಸ್ ರೂಪದಲ್ಲಿ ನೀಡಿದ್ದಾರೆ. ಶಿವಕುಮಾರ್ ಸಾರಥ್ಯದ ಮೈದಾನದ ಸಿಬ್ಬಂದಿ ಮೊದಲ ಟೆಸ್ಟ್ ಪಂದ್ಯಕ್ಕೆ ಪಿಚ್ … Continue reading ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದ ಸಿಬ್ಬಂದಿಗೆ ಮುಖ್ಯಕೋಚ್ ರಾಹುಲ್ ದ್ರಾವಿಡ್ ನೀಡಿದ ಟಿಪ್ಸ್ ಎಷ್ಟು ಗೊತ್ತೇ?