ಬಿಎಸ್ವೈ ಸಂಪುಟದಲ್ಲಿ ಮಹತ್ವದ ಬದಲಾವಣೆ; ಡಾ.ಸುಧಾಕರ್ ಹೆಗಲಿಗೆ ಆರೋಗ್ಯ ಖಾತೆ
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇಬ್ಬರು ಸಚಿವರ ಖಾತೆಗಳು ಬದಲಾಗಲಿವೆ. ಬಿ.ಶ್ರೀರಾಮುಲು ಕೈಯಲ್ಲಿರುವ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ಗೆ ನೀಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಡುವೆ ಕೆಲ ಸಂವಹನ ಕೊರತೆ ಇದೆ ಎಂಬ ದೂರು ಕೇಳಿಬರುತ್ತಿತ್ತು. ಅಲ್ಲದೆ ಕರೊನಾ ತಡೆಗೆ ಒಬ್ಬರ ಬಳಿಯೇ ಈ ಎರಡೂ ಖಾತೆ ಇದ್ದರೆ ಸೂಕ್ತ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿತ್ತು. ಮತ್ತೊಂದೆಡೆ ಸುಧಾಕರ್ ಕೂಡ ಆರೋಗ್ಯ ಇಲಾಖೆ ಹಾಗೂ … Continue reading ಬಿಎಸ್ವೈ ಸಂಪುಟದಲ್ಲಿ ಮಹತ್ವದ ಬದಲಾವಣೆ; ಡಾ.ಸುಧಾಕರ್ ಹೆಗಲಿಗೆ ಆರೋಗ್ಯ ಖಾತೆ
Copy and paste this URL into your WordPress site to embed
Copy and paste this code into your site to embed