ಡಾ.ಕೆ.ಜಿ.ಸುಬ್ರಾಯ ಶರ್ಮಾ ಅವರ 163ನೇ ಕೃತಿ ‘ಮನೋಮರ್ಕಟ ವಿಜಯ’ ಬಿಡುಗಡೆ
ಬೆಂಗಳೂರು: ಧಾರ್ಮಿಕ ಸಾಹಿತ್ಯದ ಪ್ರಸಿದ್ಧ ವಿದ್ವಾಂಸರಾದ ಡಾ.ಕೆ.ಜಿ. ಸುಬ್ರಾಯ ಶರ್ಮಾರವರ 163ನೇ ಕನ್ನಡ ಗ್ರಂಥ ‘ಮನೋಮರ್ಕಟ ವಿಜಯ’ ಇತ್ತೀಚೆಗೆ ಬಿಡುಗಡೆಯಾಯಿತು. ಸಾಕಮ್ಮ ಗಾರ್ಡನ್ಸ್ನಲ್ಲಿರುವ ವೇದಾಂತ ನಿಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಎಸ್. ಕೃಷ್ಣಮೂರ್ತಿಯವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಭಗವದ್ಗೀತೆ, ಗೌಡಪಾದ ಮಾಂಡೂಕ್ಯ ಕಾರಿಕೆ , ಉಪನಿಷತ್ತುಗಳು ಹಾಗೂ ಸುರೇಶ್ವರರ ಕೃತಿಗಳಿಂದ ಆರಿಸಿದ ಸುಮಾರು 40 ವಾಕ್ಯಗಳಿಗೆ ಬರೆದಿರುವ ನಿರೂಪಣೆಯನ್ನು ಈ ಕೃತಿ ಒಳಗೊಂಡಿದೆ. ಗ್ರಂಥ ಪರಿಚಯವನ್ನು ಮಾಡಿದ ಅನಂತಪದ್ಮನಾಭ ಗುಪ್ತ ಅವರು ಕೃತಿಯ ಮಹತ್ವ ಮತ್ತು ಲೇಖರ … Continue reading ಡಾ.ಕೆ.ಜಿ.ಸುಬ್ರಾಯ ಶರ್ಮಾ ಅವರ 163ನೇ ಕೃತಿ ‘ಮನೋಮರ್ಕಟ ವಿಜಯ’ ಬಿಡುಗಡೆ
Copy and paste this URL into your WordPress site to embed
Copy and paste this code into your site to embed