“ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

ಮುಂಬೈ: ಚಹಾ ಮಾಡಲು ನಿರಾಕರಿಸಿದ ಹೆಂಡತಿಯನ್ನು ಸುತ್ತಿಗೆಯಿಂದ ಹೊಡೆದು ಅವಳ ಸಾವಿಗೆ ಕಾರಣನಾದ ವ್ಯಕ್ತಿಗೆ ನೀಡಲಾಗಿದ್ದ ಶಿಕ್ಷೆಯನ್ನು ಎತ್ತಿಹಿಡಿದಿರುವ ಬಾಂಬೆ ಹೈಕೋರ್ಟ್, ಗಂಡಸರು ಹೆಂಡತಿಯನ್ನು ತಮ್ಮ ಚರಾಸ್ತಿಯಂತೆ ನೋಡಿಕೊಳ್ಳುವ ಮನೋಭಾವ ಬದಲಾಗಬೇಕು ಎಂದಿದೆ. ಈ ತೆರನ ಪ್ರಕರಣಗಳು, ಸಮಾಜದಲ್ಲಿರುವ ಲೈಂಗಿಕ ಅಸಮಾನತೆ ಮತ್ತು ಓರೆಯಾದ ಪುರುಷಪ್ರಧಾನತೆಗಳು ವಿವಾಹ ಸಂಬಂಧದಲ್ಲಿ ನುಸುಳಿ ಬರುವುದರ ಪರಿಣಾಮವಾಗಿದೆ ಎಂದು ನ್ಯಾಯಾಲಯ ತಾಕೀತು ಮಾಡಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಾಪುರ ನಿವಾಸಿ ಸಂತೋಷ್ ಅಟ್ಕರ್(35), ತನ್ನ ಹೆಂಡತಿಯು ಚಹಾ ಮಾಡದೆ ಆಚೆ ಹೋಗಬೇಕೆಂದು … Continue reading “ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು