ಯಾರೇನೇ ಅಂದ್ರು ಡೋಂಟ್​ ಕೇರ್​: ರಾಮ ಮಂದಿರ ಉದ್ಘಾಟನೆಗೆ ಹೋಗೇ ಹೋಗ್ತೀನೆಂದ ಹರ್ಭಜನ್​ ಸಿಂಗ್​

ನವದೆಹಲಿ: ಯಾರೇನೇ ಮಾಡಲಿ ನಾನಂತೂ ಜನವರಿ 22ರ ಸೋಮವಾರದಂದು ನಡೆಯಲಿರುವ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂದಲ್ಲಿ ಭಾಗಿಯಾಗುತ್ತೇನೆ ಎಂದು ಟೀಮ್​ ಇಂಡಿಯಾದ ಮಾಜಿ ಸ್ಪಿನ್​ ಮಾಂತ್ರಿಕ, ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಹರ್ಭಜನ್​ ಸಿಂಗ್​ ಹೇಳಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಬಹುತೇಕ ವಿರೋಧ ಪಕ್ಷಗಳು ಹಾಜರಾಗದಿರುವ ನಿಲುವು ತಳೆದಿವೆ. ಇದರಲ್ಲಿ ಎಎಪಿ ಕೂಡ ಒಂದು. ಆದರೆ, ಎಎಪಿ ಪಕ್ಷದ ನಾಯಕರಾಗಿರುವ ಹರ್ಭಜನ್​ ಸಿಂಗ್​ ಅದೆಲ್ಲವನ್ನು ಬದಿಗಿಟ್ಟು ರಾಮ ಮಂದಿರ ಉದ್ಘಾಟನೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. … Continue reading ಯಾರೇನೇ ಅಂದ್ರು ಡೋಂಟ್​ ಕೇರ್​: ರಾಮ ಮಂದಿರ ಉದ್ಘಾಟನೆಗೆ ಹೋಗೇ ಹೋಗ್ತೀನೆಂದ ಹರ್ಭಜನ್​ ಸಿಂಗ್​