ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನದ ಕತ್ತು ಸೀಳಿ ಹತ್ಯೆ!

ಚೆನ್ನೈ: ತನ್ನ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳ ವಿರುದ್ಧ ಹೋರಾಡಿ ಶ್ವಾನ ಒಂದು ಪ್ರಾಣ ಬಿಟ್ಟಿರುವ ಘಟನೆ ತಮಿಳುನಾಡಿನ ಮಿಂಜೂರಿನಲ್ಲಿ ನಡೆದಿದೆ. ಮಾಲೀಕ ಭುವನೇಶ್ವರ್​ ರಕ್ಷಣೆಗೆ ನಿಂತ ಶ್ವಾನದ ಕತ್ತು ಸೀಳಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ಸಂಬಂಧ ಶಂಕರ್​(23), ಪ್ರಭಾಕರನ್​(22), ರೋಹಿತ್​(22) ಎಂಬುವವರನ್ನು ಬಂಧಿಸಲಾಗಿದ್ದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹಳೇ ವೈಷಮ್ಯ ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಭುವನೇಶ್ವರ್​ ಅವರ ಸ್ನೇಹಿತ ಕಿರಣ್​ … Continue reading ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನದ ಕತ್ತು ಸೀಳಿ ಹತ್ಯೆ!