ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!

ನವದೆಹಲಿ: ನಾಯಿಗಳು ಮನುಷ್ಯನ ಅತ್ಯಂತ ಪ್ರೀತಿಪಾತ್ರವಾದ ಸಾಕುಪ್ರಾಣಿ. ತನ್ನೊಡೆಯನಿಗೆ ಅವು ಸದಾ ನಿಯತ್ತಾಗಿರುತ್ತವೆ. ಕೆಲವೊಮ್ಮೆ ತಮ್ಮ ಮಾಲೀಕರು ಸತ್ತಿದ್ದಾರೆ ಎಂದು ಗೊತ್ತಿದ್ದರೂ ಅವರಿಗಾಗಿ ಕಾಯುತ್ತಾ ಕುಳಿತ ಸಾಕಷ್ಟು ನಿದರ್ಶನಗಳು ನಮ್ಮೆದುರು ಇವೆ. ಆದರೆ ಈ ಪ್ರಕರಣ ಅವೆಲ್ಲವುಗಳಿಗಿಂತ ಕೊಂಚ ಭಿನ್ನ. 12 ವರ್ಷಗಳ ಹಿಂದೆ ಉತ್ತರ ಪ್ರದೇಶದ ಕಾನ್ಪುರದ ರಸ್ತೆಯಲ್ಲಿ ಮೈಯೆಲ್ಲ ಕಜ್ಜಿ ಆಗಿ, ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಮರಿಯನ್ನು ಕಂಡು ಕನಿಕರ ಪಟ್ಟ ಮಲಿಕ್​ಪುರಂನ ನಿವಾಸಿ ಡಾ. ಅನಿತಾ ರಾಜ್​ ಸಿಂಗ್​ ಅದನ್ನು ಮನೆಗೆ ತಂದಿದ್ದರು. ಬಳಿಕ … Continue reading ರಕ್ಷಿಸಿ, ಸಾಕಿದಾಕೆ ಸತ್ತಳೆಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾಯಿ!