ಬಿಎಸ್ಎನ್ಎಲ್ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!
ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆಯಲ್ಲಿ ಉದ್ಯೋಗಿಗಳಿಗೆ ಸಂಬಳ ಕೊಡಲೂ ಹಣವಿಲ್ಲ ಎಂಬುದು ಒಮ್ಮೆ ದೊಡ್ಡ ಸುದ್ದಿಯಾಗಿದ್ದು, ಬಳಿಕ ಕೇಂದ್ರ ಸರ್ಕಾರ ಕೆಲವು ಷರತ್ತುಗಳ ಮೇಲೆ ಕೋಟ್ಯಂತರ ಅನುದಾನ ನೀಡಿ ನೆರವಾಗಿದ್ದೆಲ್ಲ ಈಗ ಹಳೇ ವಿಷಯ. ಈ ಮಧ್ಯೆ ಹಳೇದೊಂದು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಎಸ್ಎನ್ಎಲ್ ಅಷ್ಟೊಂದು ಹೀನಾಯ ಸ್ಥಿತಿಯಲ್ಲಿದೆಯೇ ಎಂಬ ಬೇಸರ ಮೂಡಿಸುವಂತೆ ಮಾಡಿದೆ. ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಗ್ರಾಹಕ ಕಮಲ್ ಶರ್ಮಾ ಎಂಬವರು 2019ರ ಸೆಪ್ಟೆಂಬರ್ನಲ್ಲೇ ತಮ್ಮ ಲ್ಯಾಂಡ್ಲೈನ್ ಸಂಪರ್ಕ ಡಿಸ್ಕನೆಕ್ಟ್ಗೊಳಿಸಲು … Continue reading ಬಿಎಸ್ಎನ್ಎಲ್ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!
Copy and paste this URL into your WordPress site to embed
Copy and paste this code into your site to embed