ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!

ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್​ (ಬಿಎಸ್​ಎನ್​ಎಲ್​) ಸಂಸ್ಥೆಯಲ್ಲಿ ಉದ್ಯೋಗಿಗಳಿಗೆ ಸಂಬಳ ಕೊಡಲೂ ಹಣವಿಲ್ಲ ಎಂಬುದು ಒಮ್ಮೆ ದೊಡ್ಡ ಸುದ್ದಿಯಾಗಿದ್ದು, ಬಳಿಕ ಕೇಂದ್ರ ಸರ್ಕಾರ ಕೆಲವು ಷರತ್ತುಗಳ ಮೇಲೆ ಕೋಟ್ಯಂತರ ಅನುದಾನ ನೀಡಿ ನೆರವಾಗಿದ್ದೆಲ್ಲ ಈಗ ಹಳೇ ವಿಷಯ. ಈ ಮಧ್ಯೆ ಹಳೇದೊಂದು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಬಿಎಸ್​​ಎನ್​ಎಲ್ ಅಷ್ಟೊಂದು ಹೀನಾಯ ಸ್ಥಿತಿಯಲ್ಲಿದೆಯೇ ಎಂಬ ಬೇಸರ ಮೂಡಿಸುವಂತೆ ಮಾಡಿದೆ. ಬಿಎಸ್​ಎನ್ಎಲ್​ ಬ್ರಾಡ್​ಬ್ಯಾಂಡ್​ ಗ್ರಾಹಕ ಕಮಲ್ ಶರ್ಮಾ ಎಂಬವರು 2019ರ ಸೆಪ್ಟೆಂಬರ್​ನಲ್ಲೇ ತಮ್ಮ ಲ್ಯಾಂಡ್​ಲೈನ್​ ಸಂಪರ್ಕ ಡಿಸ್​ಕನೆಕ್ಟ್​ಗೊಳಿಸಲು … Continue reading ಬಿಎಸ್​ಎನ್​ಎಲ್​ ಇಷ್ಟೊಂದು ಬರ್ಬಾದ್ ಆಗಿದ್ಯಾ? ಬರೀ 3 ಸಾವಿರ ರೂ. ಕೊಡಲು ಫಂಡ್ ಇಲ್ವಂತೆ!