ಇತ್ತೀಚಿನ ದಿನಗಳಲ್ಲಿ ಹಲವರಿಗೆ ಇದೇ ಅನುಭವ! ನಿಮಗೂ ಹೀಗೆ ಆಗ್ತಿದ್ಯಾ?

ಬೆಂಗಳೂರು: ದೇಶವ್ಯಾಪಿ ಇದೀಗ ಬಿರು ಬೇಸಿಗೆ ಕಾಡಲಾರಂಭಿಸಿದ್ದು, ತಾಪಮಾನದ ಗರಿಷ್ಠತೆ ಹೆಚ್ಚಾದ ಬೆನ್ನಲ್ಲೇ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಬಿಗಿ ವಾತಾವರಣದಲ್ಲಿ ಜೀವಿಸುತ್ತಿರುವ ಜನರಿಗೆ ಒಂದು ವಿಚಿತ್ರ ಹಾಗೂ ಆಶ್ಚರ್ಯಕರ ಅನುಭವ ಸಿಕ್ಕಾಪಟ್ಟೆ ಗೊಂದಲ ಮೂಡಿಸುವಂತೆ ಮಾಡುತ್ತಿದೆ. ಇದು ತಮಗೆ ಮಾತ್ರವೇ? ಅಥವಾ ಅನ್ಯರಿಗೂ ಇದೇ ರೀತಿಯ ಅನುಭವವೇ? ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಅಸಲಿಗೆ ಏನಿದು ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. ಇದನ್ನೂ ಓದಿ: ಬಿಜಾಪುರ​ನಲ್ಲಿ ಎನ್​ಕೌಂಟರ್​, ಒಂಬತ್ತು ನಕ್ಸಲರ ಕೊಂದ ಯೋಧರು ಸಾಮಾನ್ಯವಾಗಿ ಚಪ್ಪಲಿ … Continue reading ಇತ್ತೀಚಿನ ದಿನಗಳಲ್ಲಿ ಹಲವರಿಗೆ ಇದೇ ಅನುಭವ! ನಿಮಗೂ ಹೀಗೆ ಆಗ್ತಿದ್ಯಾ?