ಸಂಚರಿಸುತ್ತಿವೆಯಾ ನಿರುಪಯುಕ್ತ ಕೆಎಸ್​ಆರ್​ಟಿಸಿ ಬಸ್​ಗಳು? ವೈರಲ್​ ಆದ ವಿಡಿಯೋದಲ್ಲಿ ಅಧಿಕಾರಿ ಹೇಳಿದ್ದಿಷ್ಟು…

ಹಾಸನ: ಸಾರಿಗೆ ಇಲಾಖೆಯಲ್ಲಿ ಬಳಕೆಗೆ ಬಾರದ ನಿರುಪಯುಕ್ತ ಬಸ್‌ಗಳು ಸಂಚರಿಸುತ್ತಿರುವ ಬಗ್ಗೆ ಇದೀಗ ಸಕಲೇಶಪುರದ ಕೆಎಸ್​ಆರ್​ಟಿಸಿ ಡಿಪೋದಲ್ಲಿ ಸಾರಿಗೆ ಅಧಿಕಾರಿ ಮಾತನಾಡಿರುವ ವಿಡಿಯೋ ಬಹಿರಂಗವಾಗಿದೆ. ಸಕಲೇಶಪುರ ಕೆ‌ಎಸ್‌ಆರ್‌ಟಿಸಿ ಡಿಪೋದಲ್ಲಿ ಬಸ್ ಡ್ರೈವರ್ ಮುಂದೆ ಸಾರಿಗೆ ಬಸ್ ಡಿಪೋ ವ್ಯವಸ್ಥಾಪಕ ಅಧಿಕಾರಿ ಜಗನ್ನಾಥ್ ಸತ್ಯ ಬಿಚ್ಚಿಟ್ಟ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಬಸ್​ ಒಂದರ ಚಾಲಕ ಹಾಗೂ ನಿರ್ವಾಹಕರು ಇಬ್ಬರೂ ಸೇರಿ, ಡಿಪೋ ವ್ಯವಸ್ಥಾಪಕರಲ್ಲಿ ಓಡಿಸಲು ಬೇರೆ ಬಸ್​ ನೀಡಿ ಎಂದು ಮನವಿ ಮಾಡಿದ್ದು ಈ ಸಂದರ್ಭ ನಡೆದ … Continue reading ಸಂಚರಿಸುತ್ತಿವೆಯಾ ನಿರುಪಯುಕ್ತ ಕೆಎಸ್​ಆರ್​ಟಿಸಿ ಬಸ್​ಗಳು? ವೈರಲ್​ ಆದ ವಿಡಿಯೋದಲ್ಲಿ ಅಧಿಕಾರಿ ಹೇಳಿದ್ದಿಷ್ಟು…