‘ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ…’
ಬೆಂಗಳೂರು: ಜನರಿಗೆ ಒಳ್ಳೆಯ ನೆರಳು ಸಿಗಲಿ ಅಂತ ಬೀಜ ಬಿತ್ತುತ್ತೇವೆ. ಕೆಲವರು ಏನೇನೋ ಆಗ್ತಾರೆ ಬಿಡಿ. ರಮ್ಯಾ, ತೇಜಸ್ವಿನಿಯನ್ನೂ ಚುನಾವಣೆಗೆ ನಿಲ್ಲಿಸಿದ್ವಿ. ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ… ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರ ಆಕ್ರೋಶಭರಿತ ನುಡಿಗಳು. ಆರ್ ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಶುಕ್ರವಾರ ಮತಯಾಚಿಸುವಾಗ ಮಾತನಾಡಿದ ಡಿಕೆಶಿ, ನಾವು ಕಷ್ಟಪಟ್ಟು ಮುನಿರತ್ನನನ್ನು ಗೆಲ್ಲಿಸಿದ್ವಿ. ಆಶಾ ಸುರೇಶ್ ನಮ್ಮ ಹೆಣ್ಣುಮಗಳೇ, ಮಮತಾ ವಾಸುದೇವ್, ಮಂಜುಳಾ ನಾರಾಯಣ್ ಸ್ವಾಮಿ ನಮ್ಮವರೇ. ಅವರು … Continue reading ‘ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ…’
Copy and paste this URL into your WordPress site to embed
Copy and paste this code into your site to embed