‘ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ…’

ಬೆಂಗಳೂರು: ಜನರಿಗೆ ಒಳ್ಳೆಯ ನೆರಳು ಸಿಗಲಿ ಅಂತ ಬೀಜ ಬಿತ್ತುತ್ತೇವೆ. ಕೆಲವರು ಏನೇನೋ ಆಗ್ತಾರೆ ಬಿಡಿ. ರಮ್ಯಾ, ತೇಜಸ್ವಿನಿಯನ್ನೂ ಚುನಾವಣೆಗೆ ನಿಲ್ಲಿಸಿದ್ವಿ. ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ… ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರ ಆಕ್ರೋಶಭರಿತ ನುಡಿಗಳು. ಆರ್​ ಆರ್​ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಪರ ಶುಕ್ರವಾರ ಮತಯಾಚಿಸುವಾಗ ಮಾತನಾಡಿದ ಡಿಕೆಶಿ, ನಾವು ಕಷ್ಟಪಟ್ಟು ಮುನಿರತ್ನನನ್ನು ಗೆಲ್ಲಿಸಿದ್ವಿ. ಆಶಾ ಸುರೇಶ್ ನಮ್ಮ‌ ಹೆಣ್ಣುಮಗಳೇ, ಮಮತಾ ವಾಸುದೇವ್, ಮಂಜುಳಾ ನಾರಾಯಣ್ ಸ್ವಾಮಿ ನಮ್ಮವರೇ. ಅವರು … Continue reading ‘ಹುತ್ತ ಯಾರೋ ಕಟ್ಟುತ್ತಾರೆ, ವಿಷಸರ್ಪ ಬಂದು ಸೇರಿಕೊಳ್ಳುತ್ತೆ…’