ನಾನು ಮಗು ಅಲ್ಲ, ಯಾವುದೇ ಬಲೆಗೆ ಬೀಳುವ ಮಾತಿಲ್ಲ: ಡಿ.ಕೆ. ಶಿವಕುಮಾರ್​

ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ಇನ್ನು ಭಾನುವಾರ ನಡೆದ ಸಿಎಲ್​ಪಿ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಿಎಂ ಆಯ್ಕೆ ಕಗ್ಗಂಟು ವರಿಷ್ಠರ ಬಳಿ ಹೋಗಿದ್ದು ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇನ್ನು ಹೈಕಮಾಂಡ್ ಬುಲಾವ್​ ಬೆನ್ನಲ್ಲೇ ದೆಹಲಿಗೆ ತೆರಳದೆ ಸೆಡ್ಡು ಹೊಡೆದು ನಿಂತಿರುವ ಡಿಕೆಶಿ ತಾವು ಸಿಎಂ ಘಾದಿಗೇ ಏರಬೇಕೆಂಬ ಹಂಬಲದಲ್ಲಿ್ದು … Continue reading ನಾನು ಮಗು ಅಲ್ಲ, ಯಾವುದೇ ಬಲೆಗೆ ಬೀಳುವ ಮಾತಿಲ್ಲ: ಡಿ.ಕೆ. ಶಿವಕುಮಾರ್​