ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿದ್ದೇಕೆ? ನಟ್ಟಿರುಳಲಿ ಪ್ರಸಂಗದ ನಡುವೆ ಆಯ್ತು ರಸಭಂಗ!

ಬೆಂಗಳೂರು: ಇದು ಪ್ರಸಂಗದೊಳಗೊಂದು ಪ್ರಸಂಗ, ಅದರಲ್ಲಿ ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿ ಆಯಿತು ರಸಭಂಗ! – ಹೌದು.. ಯಕ್ಷಗಾನ ಪ್ರಸಂಗವೊಂದರಲ್ಲಿ ವೇಷಧಾರಿಯೊಬ್ಬರು ಪ್ರಸಂಗದ ಹೊರತಾಗಿ ಮಾತನಾಡಿ ಯಕ್ಷಗಾನ ಕಲಾರಸಿಕರಿಗೆ ರಸಭಂಗವಾಗಿದೆ. ಅದೀಗ ಯಕ್ಷಗಾನಪ್ರಿಯರ ವಲಯದಲ್ಲಿ ಚರ್ಚೆಗೆ ಒಳಗಾಗಿದ್ದು ಸರಿತಪ್ಪುಗಳ ವಿಮರ್ಶೆ ನಡೆಯಲಾರಂಭಿಸಿದೆ. ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಮೇಳವೊಂದು ಯಕ್ಷಗಾನ ಪ್ರದರ್ಶನ ನೀಡಿದ್ದು, ಅದರಲ್ಲಿ ಪ್ರಾಗ್ಜ್ಯೋತಿಷಪುರದ ರಾಣಿ ಮಾತನಾಡುವ ಸನ್ನಿವೇಶ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವೇಷಧಾರಿ, ರಾಣಿಯಾಗಿ ಮಾತನಾಡುತ್ತಿದ್ದರೂ ಕೆಲವು ಪ್ರೇಕ್ಷಕರ ವರ್ತನೆಯಿಂದ ವಿಚಲಿತರಾಗಿ ಪಾತ್ರದ ಸಂಭಾಷಣೆ ಹೊರತಾದ ಮಾತನಾಡಿದರು. … Continue reading ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿದ್ದೇಕೆ? ನಟ್ಟಿರುಳಲಿ ಪ್ರಸಂಗದ ನಡುವೆ ಆಯ್ತು ರಸಭಂಗ!