ಕಾಂಗ್ರೆಸ್ ಒಳಗೆ ಭಿನ್ನಮತ ಸ್ಫೋಟ; ಸಾಮೂಹಿಕ ರಾಜೀನಾಮೆಗೆ ಮುಂದಾದ ಸದಸ್ಯರು!

ದೇವನಹಳ್ಳಿ: ದೇವನಹಳ್ಳಿ ಕಾಂಗ್ರೆಸ್ ನಲ್ಲಿ ನಿನ್ನೆ ಸಾಮೂಹಿಕ ರಾಜೀನಾಮೆ ನೀಡಿದ ಪ್ರಸಂಗ ನಡೆದಿದ್ದು ಟಿಕೆಟ್ ಹಂಚಿಕೆ ನಡೆಯುವ ಮುನ್ನವೇ ಭಿನ್ನಮತ ಸ್ಫೊಟಗೊಂಡಿದೆ. ಕೆಎಚ್ ಮುನಿಯಪ್ಪಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಅಧ್ಯಕ್ಷರಿಂದ ಹಿಡಿದು ಪಧಾಧಿಕಾರಿಗಳವರೆಗೂ ಸಾಮೂಹಿಕವಾಗಿ ರಾಜಿನಾಮೆ ನೀಡಲು ನಿನ್ನೆ ಮುಂದಾಗಿದ್ದರು. ಇದೀಗ ದೇವನಹಳ್ಳಿಯ ಕಾಂಗ್ರೆಸ್ ಒಳಗೆ ಅನೇಕ ಬಣಗಳು ಹುಟ್ಟಿಕೊಂಡಿದ್ದು ಕೆ.ಹೆಚ್.ಮುನಿಯಪ್ಪ ಪರವಾಗಿ ಕೆಲವರು ಬ್ಯಾಟ್ ಬೀಸುತ್ತಿದ್ದರೆ ವೆಂಕಟಸ್ವಾಮಿ, ಶಾಂತಕುಮಾರ್, ಕೆಪಿಸಿಸಿ ಮುಖಂಡ ಶ್ರೀನಿವಾಸ, ಹೆಬ್ಬಾಳ ಆನಂದ್ ಮುಂತಾದವರ ಬಣ ತಲೆಯೆತ್ತಿವೆ. ಚನ್ನಹಳ್ಳಿ ರಾಜಣ್ಣ, ಎಸ್.ಪಿ. ಮುನಿರಾಜು, … Continue reading ಕಾಂಗ್ರೆಸ್ ಒಳಗೆ ಭಿನ್ನಮತ ಸ್ಫೋಟ; ಸಾಮೂಹಿಕ ರಾಜೀನಾಮೆಗೆ ಮುಂದಾದ ಸದಸ್ಯರು!