ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

ಕೊಲ್ಕತಾ: ನಂದಿಗ್ರಾಮಕ್ಕೆ ತೆರಳಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿನ್ನೆ (ಮಾರ್ಚ್ 10) ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಬ್ಯಾನರ್ಜಿ ಅವರು ತಮ್ಮನ್ನು ನಾಲ್ಕೈದು ಜನ ಉದ್ದೇಶಪೂರ್ವಕವಾಗಿ ತಳ್ಳಿದ್ದರಿಂದ ಬಿದ್ದು ಏಟಾಯಿತು ಎಂದು ದೂರಿದ್ದರೆ, ಘಟನೆಯ ಪ್ರತ್ಯಕ್ಷದರ್ಶಿಗಳೆನ್ನುತ್ತಾ ಮೂವರು ನಾಗರೀಕರು ಮೂರು ಬೇರೆ ಬೇರೆ ವಿವರಣೆಯನ್ನು ನೀಡಿದ್ದಾರೆ! ಘಟನೆ ಸ್ಥಳದಲ್ಲಿ ಮಿಠಾಯಿ ಅಂಗಡಿ ನಡೆಸುವ ನಿಮಾಯಿ ಮೈತಿ ಎಂಬುವರು, ದೀದಿ ಕಾರಿನಲ್ಲಿ ಕೂತಿರುವಾಗ ಅಕಸ್ಮಾತಾಗಿ ಕಾರಿನ ಬಾಗಿಲು ಅವರ ಕಾಲಿನ ಮೇಲೆ ಬಿದ್ದು ಏಟಾಗಿದೆ ಎಂದಿದ್ದಾರೆ. … Continue reading ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !