2011ರ ವಿಶ್ವಕಪ್ ಫೈನಲ್ ಟಾಸ್ ಕೇಳುವಾಗ ಧೋನಿ ಗೊಂದಲಕ್ಕೆ ಕಾರಣವೇನು..?

ಬೆಂಗಳೂರು: 2011ರ ಏಕದಿನ ವಿಶ್ವಕಪ್ ಟೂರ್ನಿ ಯಾರಿಗೆ ತಾನೆ ನೆನಪಿಲ್ಲ. ಭಾರತದ ಬಹುತೇಕ ಕ್ರೀಡಾಭಿಮಾನಿಗಳ ಮನಸಿನಲ್ಲಿ ಇನ್ನು ಅಚ್ಚ ಹಸಿರಾಗಿದೆ. 28 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕೋಟಿ ಕೋಟಿ ಅಭಿಮಾನಿಗಳ ಕನಸು ಈಡೇರಿದ ಟೂರ್ನಿ ಇದಾಗಿತ್ತು. 2ನೇ ಬಾರಿಗೆ ಭಾರತ ತಂಡ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದು ಬೀಗಿತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಭಾರತ 6 ವಿಕೆಟ್‌ಗಳಿಂದ ಮಣಿಸಿದ್ದು ಈಗ ಇತಿಹಾಸ. ಆದರೆ, ಈ ಪಂದ್ಯದಲ್ಲಿ ಎರಡು ಬಾರಿ … Continue reading 2011ರ ವಿಶ್ವಕಪ್ ಫೈನಲ್ ಟಾಸ್ ಕೇಳುವಾಗ ಧೋನಿ ಗೊಂದಲಕ್ಕೆ ಕಾರಣವೇನು..?