ಧೋನಿ ಪ್ರಯತ್ನ ವಿಫಲವಾದ್ರೂ ಬಿಡಲಿಲ್ಲ ಫ್ಯಾನ್ಸ್​ ಕಿರುಚಾಟ! ಶಾಕ್ ಆದ ದೈತ್ಯ ಆಟಗಾರ

ಚೆನ್ನೈ: ನಿನ್ನೆ (ಏ.08) ಚೆಪಾಕ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್​ಗಳ ಅಂತರದಿಂದ ರುತುರಾಜ್ ನಾಯಕತ್ವದ ಸಿಎಸ್​ಕೆ ಪಡೆ ಭರ್ಜರಿ ಗೆಲುವು ದಾಖಲಿಸಿತು. ಇದನ್ನೂ ಓದಿ: ಪ್ಯಾನ್ ಇಂಡಿಯಾ ಶಬರಿ; ಮಹಿಳಾ ಪ್ರಧಾನ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಟಾಸ್ ಗೆದ್ದ ಸಿಎಸ್​ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಹಂತದಲ್ಲೇ ಕೆಕೆಆರ್​ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಶ್ರೇಯಸ್​​ ಅಯ್ಯರ್​ 34, ಸುನಿಲ್ ನರೈನ್ … Continue reading ಧೋನಿ ಪ್ರಯತ್ನ ವಿಫಲವಾದ್ರೂ ಬಿಡಲಿಲ್ಲ ಫ್ಯಾನ್ಸ್​ ಕಿರುಚಾಟ! ಶಾಕ್ ಆದ ದೈತ್ಯ ಆಟಗಾರ