ಧೋನಿ ಪ್ರಯತ್ನ ವಿಫಲವಾದ್ರೂ ಬಿಡಲಿಲ್ಲ ಫ್ಯಾನ್ಸ್ ಕಿರುಚಾಟ! ಶಾಕ್ ಆದ ದೈತ್ಯ ಆಟಗಾರ
ಚೆನ್ನೈ: ನಿನ್ನೆ (ಏ.08) ಚೆಪಾಕ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್ಗಳ ಅಂತರದಿಂದ ರುತುರಾಜ್ ನಾಯಕತ್ವದ ಸಿಎಸ್ಕೆ ಪಡೆ ಭರ್ಜರಿ ಗೆಲುವು ದಾಖಲಿಸಿತು. ಇದನ್ನೂ ಓದಿ: ಪ್ಯಾನ್ ಇಂಡಿಯಾ ಶಬರಿ; ಮಹಿಳಾ ಪ್ರಧಾನ ಚಿತ್ರದಲ್ಲಿ ವರಲಕ್ಷ್ಮಿ ಶರತ್ಕುಮಾರ್ ಟಾಸ್ ಗೆದ್ದ ಸಿಎಸ್ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭಿಕ ಹಂತದಲ್ಲೇ ಕೆಕೆಆರ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾಯಿತು. ಶ್ರೇಯಸ್ ಅಯ್ಯರ್ 34, ಸುನಿಲ್ ನರೈನ್ … Continue reading ಧೋನಿ ಪ್ರಯತ್ನ ವಿಫಲವಾದ್ರೂ ಬಿಡಲಿಲ್ಲ ಫ್ಯಾನ್ಸ್ ಕಿರುಚಾಟ! ಶಾಕ್ ಆದ ದೈತ್ಯ ಆಟಗಾರ
Copy and paste this URL into your WordPress site to embed
Copy and paste this code into your site to embed