ಕಾಫಿ ಕೃಷಿಯಲ್ಲಿ ಧರ್ಮರಾಜ್ ಖುಷಿ; ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು..

| ಮಲ್ಲಿಕಾರ್ಜುನ ಕೊಚ್ಚರಗಿ ಹಾಸನ ಸಕಲೇಶಪುರ ತಾಲೂಕು ಹೊಂಕರವಳ್ಳಿ ಗ್ರಾಮದ ರೈತ ಧರ್ಮರಾಜ್, ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು ಮಾಡುತ್ತಿದ್ದು ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಂಥ ಪ್ರಾಕೃತಿಕ ವಿಕೋಪಗಳ ನಡುವೆಯೂ ಧರ್ಮರಾಜ್ ಯಶಸ್ಸು ಸಾಧಿಸಿದ್ದು, ವೈಜ್ಞಾನಿಕ ಕೃಷಿ ಪದ್ಧತಿ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮಿಶ್ರ ಬೆಳೆ ಮಾಡಿದರೆ ಲಾಭ: 1 ಎಕರೆ ಜಮೀನಿನಲ್ಲಿ 1 ಟನ್​ನಷ್ಟು ಕಾಫಿ ಕೊಯ್ಲು ಮಾಡುತ್ತಿರುವ ಧರ್ಮರಾಜ್, ಶೇ.80 ಅರೇಬಿಕಾ ಮತ್ತು ಶೇ.20 ರೊಬೊಸ್ಟಾ ಕಾಫಿ ಬೆಳೆಯುತ್ತಿದ್ದಾರೆ. … Continue reading ಕಾಫಿ ಕೃಷಿಯಲ್ಲಿ ಧರ್ಮರಾಜ್ ಖುಷಿ; ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು..