ಧರ್ಮದರ್ಶನ ಅಂಕಣ; ಅಪಘಾತಗಳಾಗದಂತೆ ಎಚ್ಚರ ವಹಿಸೋಣ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಇತ್ತೀಚೆಗೆ ನನಗೊಂದು ಪತ್ರ ಬರೆದಿದ್ದರು. ದೇಶದಾದ್ಯಂತ ರಸ್ತೆ ಅಪಘಾತದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಜನ ಮರಣವನ್ನಪ್ಪುತ್ತಾರೆ. ಸುಮಾರು ನಾಲ್ಕೂವರೆ ಲಕ್ಷ ಜನ ಗಂಭೀರ ಗಾಯಗೊಳ್ಳುತ್ತಾರೆ. ಅವರಲ್ಲಿ ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರು ಶಾಶ್ವತ ಅಂಗವಿಕಲರಾಗಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲಾರದಂತಹ ಸ್ಥಿತಿ ಹೊಂದುತ್ತಾರೆ. ಹೀಗೆ ಅಪಘಾತಕ್ಕೊಳಗಾಗುವವರಲ್ಲಿ ಬಹುತೇಕ ಮಂದಿ ಮಧ್ಯಮ ಹಾಗೂ ಬಡ ವರ್ಗದವರೇ ಆಗಿರುತ್ತಾರೆ. ಹಾಗಾಗಿ ಅಪಘಾತಗಳಿಂದ ವ್ಯಕ್ತಿ ಮರಣಿಸಿದಾಗ ಆ ಕುಟುಂಬ … Continue reading ಧರ್ಮದರ್ಶನ ಅಂಕಣ; ಅಪಘಾತಗಳಾಗದಂತೆ ಎಚ್ಚರ ವಹಿಸೋಣ