ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !

ನವದೆಹಲಿ: ಚಿತ್ರನಟಿ ಕಂಗನಾ ರಾಣಾವತ್​ ಅವರನ್ನು ಚಂಡೀಗಢದಿಂದ ಮುಂಬೈಗೆ ಕರೆದೊಯ್ದ ಇಂಡಿಗೋಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್​(ಡಿಜಿಸಿಎ) ನೋಟಿಸ್ ಜಾರಿಮಾಡಿದೆ. ಕಂಗನಾ ಅವರು ಸೆಪ್ಟೆಂಬರ್ 9ರಂದು ಚಂಡೀಗಢದಿಂದ ಮುಂಬೈಗೆ ಇಂಡಿಗೋ 6ಇ 264 ವಿಮಾನದಲ್ಲಿ ಪ್ರಯಾಣಿಸಿದ್ದರು. ಮುಂಬೈನ ಬಾಂದ್ರಾದಲ್ಲಿ ಅವರ ಬಂಗ್ಲೆಯನ್ನು ಬೃಹನ್ಮುಂಬೈ ಮುನ್ಸಿಪಾಲ್ ಕಾರ್ಪೊರೇಶನ್​ (ಬಿಎಂಸಿ) ಜೆಸಿಬಿ ಮೂಲಕ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಕಂಗಾನಾರ ಪ್ರತಿಕ್ರಿಯೆ ಬಯಸಿ ಅನೇಕ ಟಿವಿ ಚಾನೆಲ್ ಪತ್ರಕರ್ತರು ವಿಮಾನವನ್ನೇರಿದ್ದರು. ಆ ಸಂದರ್ಭದಲ್ಲಿ ವಿಮಾನದಲ್ಲಿ ಕೋವಿಡ್ 19 ನಿಯಮಾವಳಿ ಸರಿಯಾಗಿ … Continue reading ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !