ಇದೇ ಕಾರಣಕ್ಕೆ ಡಿಸಿಎಂ ಸ್ಥಾನ ಒಪ್ಪಿಕೊಂಡಿದ್ದು: ದೇವೇಂದ್ರ ಫಡ್ನವಿಸ್​

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆ ಕುರಿತು ದೇಶಾದ್ಯಂತ ಭಾರೀ ಸಂಚಲನವೇ ಉಂಟುಮಾಡಿತ್ತು. ಇನ್ನೇನು ದೇವೇಂದ್ರ ಫಡ್ನವಿಸ್​ ಅವರು ಎರಡನೇ ಬಾರಿಗೆ ಮುಖಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಕೊನೇ ಘಳಿಗೆಯಲ್ಲಿ ಮಹಾರಾಷ್ಟ್ರ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದ ರಾಜಕೀಯ ಚತುರ ಏಕನಾಥ್​ ಶಿಂಧೆ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಇದು ಸ್ವತಃ ಫಡ್ನವಿಸ್​ ಅವರಿಗೂ ಶಾಕ್​ ಆಗಿತ್ತು. ಆದರೆ ಡಿಸಿಎಂ ಸ್ಥಾನಕ್ಕೆ ಫಡ್ನವಿಸ್ ಅವರ ಹೆಸರನ್ನು ಪ್ರಕಟಿಸಲಾಯಿತು. ಈ ಎಲ್ಲಾ … Continue reading ಇದೇ ಕಾರಣಕ್ಕೆ ಡಿಸಿಎಂ ಸ್ಥಾನ ಒಪ್ಪಿಕೊಂಡಿದ್ದು: ದೇವೇಂದ್ರ ಫಡ್ನವಿಸ್​