ಇದೇ ಕಾರಣಕ್ಕೆ ಡಿಸಿಎಂ ಸ್ಥಾನ ಒಪ್ಪಿಕೊಂಡಿದ್ದು: ದೇವೇಂದ್ರ ಫಡ್ನವಿಸ್
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆ ಕುರಿತು ದೇಶಾದ್ಯಂತ ಭಾರೀ ಸಂಚಲನವೇ ಉಂಟುಮಾಡಿತ್ತು. ಇನ್ನೇನು ದೇವೇಂದ್ರ ಫಡ್ನವಿಸ್ ಅವರು ಎರಡನೇ ಬಾರಿಗೆ ಮುಖಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೆ ಕೊನೇ ಘಳಿಗೆಯಲ್ಲಿ ಮಹಾರಾಷ್ಟ್ರ ರಾಜಕೀಯ ಚಿತ್ರಣವನ್ನೇ ಬದಲಿಸಿದ್ದ ರಾಜಕೀಯ ಚತುರ ಏಕನಾಥ್ ಶಿಂಧೆ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಇದು ಸ್ವತಃ ಫಡ್ನವಿಸ್ ಅವರಿಗೂ ಶಾಕ್ ಆಗಿತ್ತು. ಆದರೆ ಡಿಸಿಎಂ ಸ್ಥಾನಕ್ಕೆ ಫಡ್ನವಿಸ್ ಅವರ ಹೆಸರನ್ನು ಪ್ರಕಟಿಸಲಾಯಿತು. ಈ ಎಲ್ಲಾ … Continue reading ಇದೇ ಕಾರಣಕ್ಕೆ ಡಿಸಿಎಂ ಸ್ಥಾನ ಒಪ್ಪಿಕೊಂಡಿದ್ದು: ದೇವೇಂದ್ರ ಫಡ್ನವಿಸ್
Copy and paste this URL into your WordPress site to embed
Copy and paste this code into your site to embed