ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್: ಈ ವರ್ಷದ ಕಾರ್ಣಿಕದ ಒಳಾರ್ಥ ಹೀಗಿದೆ…
ಹಾವೇರಿ: ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದು. ಕಳೆದ ವರ್ಷ ರಾಜ್ಯದ ಜನರು ನಿಟ್ಟುಸಿರು ಬಿಡುವ ಭವಿಷ್ಯವಾಣಿ ಅಥವಾ ಕಾರ್ಣಿಕ ನುಡಿಯನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ದೇವರಗುಡ್ಡ ಕ್ಷೇತ್ರದ ಮಾಲತೇಶ ಸ್ವಾಮೀಜಿ ನುಡಿದಿದ್ದರು. ಇದೀಗ ಮತ್ತೆ ಜನರಿಗೆ ಶುಭವಾಗುವಂತಹ ಕಾರ್ಣಿಕಾ ನುಡಿದಿದ್ದಾರೆ. ದಸರಾ ಹಬ್ಬದ ಆಯುಧ ಪೂಜೆಯ ದಿನದಂದು ನುಡಿಯುವ ಕಾರ್ಣಿಕ ನುಡಿ ಇದಾಗಿದೆ. “ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್” ಎಂದು ಗೊರವಯ್ಯ … Continue reading ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್: ಈ ವರ್ಷದ ಕಾರ್ಣಿಕದ ಒಳಾರ್ಥ ಹೀಗಿದೆ…
Copy and paste this URL into your WordPress site to embed
Copy and paste this code into your site to embed