ವರದಕ್ಷಿಣೆಯಾಗಿ ಬೈಕ್​ ಕೊಡದಿದ್ದಕ್ಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮಂಟಪದಿಂದ ವರ ಎಸ್ಕೇಪ್​!

ಲಖನೌ: ವರದಕ್ಷಿಣೆ ತೆಗೆದುಕೊಳ್ಳುವುದು ನಮ್ಮ ಕಾನೂನಿಗೆ ವಿರುದ್ಧವಾಗಿದ್ದರೂ ಕೂಡ ಇಂದಿಗೂ ಅನೇಕ ಯುವತಿಯರು ವರದಕ್ಷಿಣೆ ಎಂಬ ಶಾಪದಿಂದ ಬಳಲುತ್ತಿದ್ದಾರೆ. ಇದೇ ವರದಕ್ಷಿಣೆಯಿಂದ ಅನೇಕ ಜೀವನ ಹಾಳಾಗಿದೆ ಮತ್ತು ಬಲಿಯಾಗಿದೆ. ಕೆಲವೊಬ್ಬರು ವರದಕ್ಷಿಣೆ ಬೇಡ ಎಂದು ಉದಾರತೆ ತೋರಿದರೆ, ಇನ್ನು ಕೆಲವರು ವರದಕ್ಷಿಣೆ ನೀಡದ್ದಕ್ಕೆ ಮದುವೆಯನ್ನೇ ಮುರಿದುಕೊಂಡಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಒಂದು ಘಟನೆ ಇದಕ್ಕೆ ತಾಜಾ ಉದಾಹರಣೆಯಾಗಿದೆ. ವರದಕ್ಷಿಣೆಯಾಗಿ ಬೈಕ್​ ನೀಡದಿದ್ದಕ್ಕೆ ವರನೊಬ್ಬ ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಮದುವೆ ಮಂಟಪದಿಂದ ಪರಾರಿಯಾಗಿರುವ ಘಟನೆ … Continue reading ವರದಕ್ಷಿಣೆಯಾಗಿ ಬೈಕ್​ ಕೊಡದಿದ್ದಕ್ಕೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮಂಟಪದಿಂದ ವರ ಎಸ್ಕೇಪ್​!