ಜ್ಯೋತಿಷಿಗಳಿಗೆ ಡಿಮ್ಯಾಂಡ್! ನಾಮಪತ್ರ ಸಲ್ಲಿಕೆಗೆ ಶುಭ ಮುಹೂರ್ತದ ಕೋರಿಕೆ

ದಾವಣಗೆರೆ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಅಭ್ಯರ್ಥಿಗಳು ಶುಭ ಮುಹೂರ್ತದ ಹುಡುಕಾಟ ನಡೆಸಿರುವುದರಿಂದ ಜ್ಯೋತಿಷಿಗಳಿಗೆ ಡಿಮ್ಯಾಂಡ್​ ಬಂದಿದೆ! ನಾಮಪತ್ರ ಸಲ್ಲಿಸುವಾಗ ಯಾವ ದಿಕ್ಕಿನ ಕಡೆಗೆ ಮುಖ ಮಾಡಬೇಕು? ರಾಜಕೀಯ ಭವಿಷ್ಯದ ಪ್ರಶ್ನೆ ಆಗಿರುವುದರಿಂದ ಒಳ್ಳೆಯ ಸಮಯದಲ್ಲಿ ನಾಮಪತ್ರ ಸಲ್ಲಿಸಬೇಕು ಎನ್ನುವ ನಂಬಿಕೆ ಸಾಮಾನ್ಯವಾಗಿದೆ. ಆದ್ದರಿಂದ ಅಭ್ಯರ್ಥಿಗಳು, ಬೆಂಬಲಿಗರು ಜ್ಯೋತಿಷಿಗಳ ಮನೆಗೆ ಎಡತಾಕುತ್ತಿದ್ದಾರೆ. ಮುಖ್ಯವಾಗಿ ಯಾವ ವಾರ, ಯಾವ ಸಮಯದಲ್ಲಿ ಉಮೇದುವಾರಿಕೆ ಸಲ್ಲಿಸಬೇಕು? ಯಾವ ಸಮಯಕ್ಕೆ ಸಹಿ ಮಾಡಬೇಕು? ನಾಮಪತ್ರ ಸಲ್ಲಿಸುವಾಗ ಯಾವ ದಿಕ್ಕಿನ ಕಡೆಗೆ … Continue reading ಜ್ಯೋತಿಷಿಗಳಿಗೆ ಡಿಮ್ಯಾಂಡ್! ನಾಮಪತ್ರ ಸಲ್ಲಿಕೆಗೆ ಶುಭ ಮುಹೂರ್ತದ ಕೋರಿಕೆ