ಬರೀ ತಳ್ಳಿದ್ದಕ್ಕೇ ಸತ್ಹೋದ್ಲು ಪ್ರಿಯತಮೆ; ಗಾಬರಿಯಲ್ಲಿ ಮತ್ತೆ ಕತ್ತು ಸೀಳಿದ ಪ್ರಿಯಕರ!
ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ ಆ ಬಳಿಕ ಶೇವಿಂಗ್ ಬ್ಲೇಡ್ನಿಂದ ಆಕೆಯ ಕತ್ತು ಸೀಳಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆyu ಕಾಶಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಉಧಮ್ ಸಿಂಗ್ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸಾವಿತ್ರಿ ದೇವಿ ಎಂದು ಗುರುತಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಹಿನ್ನಲೆ? ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಅಭಯ್ ಪ್ರತಾಪ್ ಸಿಂಗ್ ಪ್ರೇಯಸಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು … Continue reading ಬರೀ ತಳ್ಳಿದ್ದಕ್ಕೇ ಸತ್ಹೋದ್ಲು ಪ್ರಿಯತಮೆ; ಗಾಬರಿಯಲ್ಲಿ ಮತ್ತೆ ಕತ್ತು ಸೀಳಿದ ಪ್ರಿಯಕರ!
Copy and paste this URL into your WordPress site to embed
Copy and paste this code into your site to embed