ಬರೀ ತಳ್ಳಿದ್ದಕ್ಕೇ ಸತ್ಹೋದ್ಲು ಪ್ರಿಯತಮೆ; ಗಾಬರಿಯಲ್ಲಿ ಮತ್ತೆ ಕತ್ತು ಸೀಳಿದ ಪ್ರಿಯಕರ!

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ ಆ ಬಳಿಕ ಶೇವಿಂಗ್​ ಬ್ಲೇಡ್​ನಿಂದ ಆಕೆಯ ಕತ್ತು ಸೀಳಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆyu ಕಾಶಿಪುರ್​ ಪೊಲೀಸ್​ ಠಾಣೆ ವ್ಯಾಪ್ತಿಯ ಉಧಮ್​ ಸಿಂಗ್​ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸಾವಿತ್ರಿ ದೇವಿ ಎಂದು ಗುರುತಿಸಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಹಿನ್ನಲೆ? ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ವರಿಷ್ಠಾಧಿಕಾರಿ ಅಭಯ್​ ಪ್ರತಾಪ್​ ಸಿಂಗ್​ ಪ್ರೇಯಸಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು … Continue reading ಬರೀ ತಳ್ಳಿದ್ದಕ್ಕೇ ಸತ್ಹೋದ್ಲು ಪ್ರಿಯತಮೆ; ಗಾಬರಿಯಲ್ಲಿ ಮತ್ತೆ ಕತ್ತು ಸೀಳಿದ ಪ್ರಿಯಕರ!