ಸುಲಿಗೆಕೋರನನ್ನೇ ಅಪಹರಿಸಿ 3 ಲಕ್ಷ ರೂ.ಗೆ ಬೇಡಿಕೆಯಿಟ್ಟ ಹೆಡ್ ಕಾನ್ಸ್ಟೇಬಲ್! ಮುಂದೆ ನಡೆದಿದ್ದೆಲ್ಲ ರೋಚಕ
ನವದೆಹಲಿ: ಸುಲಿಗೆ ಪ್ರಕರಣದ ಆರೋಪಿಯನ್ನು ಅಪಹರಿಸಿ ಆತನ ಬಿಡುಗಡೆಗೆ ಕುಟುಂಬದಿಂದ 3 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ದೆಹಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ನನ್ನು ಬಂಧಿಸಲಾಗಿದ್ದು, ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಪೊಲೀಸ್ ಠಾಣೆಯೊಳಗೆ ರಕ್ಷಿಸಲಾಗಿದೆ. ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ನಿಂದ ಈ ಕೃತ್ಯ ನಡೆದಿದೆ. ಮೇ 25ರಂದು ದೆಹಲಿಯ ಸನ್ಲೈಟ್ ಕಾಲನಿಯ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ತೆರಳಿ ತನ್ನ ಸಹೋದರ ಕಿಡ್ನ್ಯಾಪ್ ಆಗಿರುವ ಬಗ್ಗೆ ಮತ್ತು ಬಿಡುಗಡೆಗೆ ಮೂರು ಲಕ್ಷ ರೂ. ಹಣಕ್ಕೆ ಬೇಡಿಕೆ … Continue reading ಸುಲಿಗೆಕೋರನನ್ನೇ ಅಪಹರಿಸಿ 3 ಲಕ್ಷ ರೂ.ಗೆ ಬೇಡಿಕೆಯಿಟ್ಟ ಹೆಡ್ ಕಾನ್ಸ್ಟೇಬಲ್! ಮುಂದೆ ನಡೆದಿದ್ದೆಲ್ಲ ರೋಚಕ
Copy and paste this URL into your WordPress site to embed
Copy and paste this code into your site to embed