ಮುಖ್ಯ ಕಾರ್ಯದರ್ಶಿ ಹಲ್ಲೆ ಆರೋಪ: ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯ, 9 ಶಾಸಕರು ಡಿಸ್ಚಾರ್ಜ್

ನವದೆಹಲಿ : 2018 ರಲ್ಲಿ ಆಗಿನ ದೆಹಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್​ ಮೇಲೆ ಹಲ್ಲೆ ಮಾಡಿದ ಆರೋಪವನ್ನೆದುರಿಸುತ್ತಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಮತ್ತು ಡೆಪ್ಯುಟಿ ಸಿಎಂ ಮನೀಶ್ ಸಿಸೊಡಿಯ ಅವರನ್ನು ಸ್ಪೆಷಲ್​​ ಕೋರ್ಟ್​ ಡಿಸ್ಚಾರ್ಜ್​​ ಮಾಡಿದೆ. ಇವರೊಂದಿಗೆ ಇನ್ನೂ 9 ಆಮ್​ ಆದ್ಮಿ ಪಾರ್ಟಿ(ಎಎಪಿ) ಶಾಸಕರಿಗೆ ಆರೋಪದಿಂದ ಮುಕ್ತಿ ನೀಡಿರುವ ದೆಹಲಿಯ ವಿಶೇಷ ಎಂಪಿ/ಎಂಎಲ್​​​ಎ ಕೋರ್ಟ್​, ಶಾಸಕರಾದ ಅಮಾನತುಲ್ಲಾ ಖಾನ್​ ಮತ್ತು ಪ್ರಕಾಶ್​ ಜರ್ವಾಲ್ ವಿರುದ್ಧ ಮಾತ್ರ ಆರೋಪಪಟ್ಟಿ ಸಲ್ಲಿಸಬೇಕೆಂದು ದೆಹಲಿ ಪೊಲೀಸರಿಗೆ … Continue reading ಮುಖ್ಯ ಕಾರ್ಯದರ್ಶಿ ಹಲ್ಲೆ ಆರೋಪ: ಸಿಎಂ ಕೇಜ್ರಿವಾಲ್, ಡಿಸಿಎಂ ಸಿಸೋಡಿಯ, 9 ಶಾಸಕರು ಡಿಸ್ಚಾರ್ಜ್