ದಲಿತ ಬಾಲಕಿ ಸಾವು: ಮ್ಯಾಜಿಸ್ಟ್ರೇಟ್​ ತನಿಖೆ ಆದೇಶಿಸಿದ ದೆಹಲಿ ಸಿಎಂ

ನವದೆಹಲಿ : ಸಂಸತ್ತಿನಲ್ಲಿ ಕೂಡ ಚರ್ಚೆಯಾಗಿರುವ 9 ವರ್ಷದ ದಲಿತ ಬಾಲಕಿಯ ಆರೋಪಿತ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಮ್ಯಾಜಿಸ್ಟ್ರೇಟರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಹೇಳಿದ್ದಾರೆ. ಮೃತ ಬಾಲಕಿಯ ಕುಟುಂಬವನ್ನು ಇಂದು ಮಧ್ಯಾಹ್ನ ಭೇಟಿ ಮಾಡಿದ ಕೇಜ್ರಿವಾಲ್, 10 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ದೆಹಲಿಯ ತನ್ನ ಮನೆಯ ಬಳಿಯ ಕ್ರೆಮೇಷನ್ ಗ್ರೌಂಡ್​ಗೆ ವಾಟರ್ ಕೂಲರ್​ನಿಂದ ನೀರು ಪಡೆಯಲು ಹೋಗಿದ್ದಾಗ ಬಾಲಕಿಯ ಮೇಲೆ ಪೂಜಾರಿ ಮತ್ತು ಇತರ ಮೂವರು ಅತ್ಯಾಚಾರ … Continue reading ದಲಿತ ಬಾಲಕಿ ಸಾವು: ಮ್ಯಾಜಿಸ್ಟ್ರೇಟ್​ ತನಿಖೆ ಆದೇಶಿಸಿದ ದೆಹಲಿ ಸಿಎಂ