ದಲಿತ ಬಾಲಕಿ ಸಾವು: ಮ್ಯಾಜಿಸ್ಟ್ರೇಟ್ ತನಿಖೆ ಆದೇಶಿಸಿದ ದೆಹಲಿ ಸಿಎಂ
ನವದೆಹಲಿ : ಸಂಸತ್ತಿನಲ್ಲಿ ಕೂಡ ಚರ್ಚೆಯಾಗಿರುವ 9 ವರ್ಷದ ದಲಿತ ಬಾಲಕಿಯ ಆರೋಪಿತ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಮ್ಯಾಜಿಸ್ಟ್ರೇಟರ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮೃತ ಬಾಲಕಿಯ ಕುಟುಂಬವನ್ನು ಇಂದು ಮಧ್ಯಾಹ್ನ ಭೇಟಿ ಮಾಡಿದ ಕೇಜ್ರಿವಾಲ್, 10 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ದೆಹಲಿಯ ತನ್ನ ಮನೆಯ ಬಳಿಯ ಕ್ರೆಮೇಷನ್ ಗ್ರೌಂಡ್ಗೆ ವಾಟರ್ ಕೂಲರ್ನಿಂದ ನೀರು ಪಡೆಯಲು ಹೋಗಿದ್ದಾಗ ಬಾಲಕಿಯ ಮೇಲೆ ಪೂಜಾರಿ ಮತ್ತು ಇತರ ಮೂವರು ಅತ್ಯಾಚಾರ … Continue reading ದಲಿತ ಬಾಲಕಿ ಸಾವು: ಮ್ಯಾಜಿಸ್ಟ್ರೇಟ್ ತನಿಖೆ ಆದೇಶಿಸಿದ ದೆಹಲಿ ಸಿಎಂ
Copy and paste this URL into your WordPress site to embed
Copy and paste this code into your site to embed