ಪ್ರಚಾರದ ಹುಚ್ಚು ಬ್ಯಾಡವೋ ತಮ್ಮ… ಕಾನೂನು ವಿದ್ಯಾರ್ಥಿಗೆ ಕಠಿಣವಾಗಿ ಪಾಠ ಕಲಿಸಿದ ಹೈಕೋರ್ಟ್
ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಜಾರಿಗೊಳಿಸಲಾಗಿದ್ದ ಲಾಕ್ಡೌನ್ ಅನ್ನು ತೆರವುಗೊಳಿಸುವಲ್ಲಿ ಕೇಂದ್ರ ಸರ್ಕಾರ ತರಾತುರಿ ತೋರಿದೆ. ಕೇವಲ ತನ್ನ ಆರ್ಥಿಕ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಸೋಂಕು ತೀವ್ರಗತಿಯಲ್ಲಿ ಹರಡುವ ಜತೆಗೆ, ದೇಶದ ಜನರ ಪ್ರಾಣವನ್ನೂ ಅಪಾಯ ಬಂದೊದಗಿದೆ. ಆದ್ದರಿಂದ, ಅನ್ಲಾಕ್ 1.0 ಅನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ 5ನೇ ವರ್ಷದ ಕಾನೂನು ವಿದ್ಯಾರ್ಥಿ ಅರ್ಜುನ್ ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. … Continue reading ಪ್ರಚಾರದ ಹುಚ್ಚು ಬ್ಯಾಡವೋ ತಮ್ಮ… ಕಾನೂನು ವಿದ್ಯಾರ್ಥಿಗೆ ಕಠಿಣವಾಗಿ ಪಾಠ ಕಲಿಸಿದ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed