ಪ್ರಚಾರದ ಹುಚ್ಚು ಬ್ಯಾಡವೋ ತಮ್ಮ… ಕಾನೂನು ವಿದ್ಯಾರ್ಥಿಗೆ ಕಠಿಣವಾಗಿ ಪಾಠ ಕಲಿಸಿದ ಹೈಕೋರ್ಟ್​

ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಜಾರಿಗೊಳಿಸಲಾಗಿದ್ದ ಲಾಕ್​ಡೌನ್​ ಅನ್ನು ತೆರವುಗೊಳಿಸುವಲ್ಲಿ ಕೇಂದ್ರ ಸರ್ಕಾರ ತರಾತುರಿ ತೋರಿದೆ. ಕೇವಲ ತನ್ನ ಆರ್ಥಿಕ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಿಂದ ಸೋಂಕು ತೀವ್ರಗತಿಯಲ್ಲಿ ಹರಡುವ ಜತೆಗೆ, ದೇಶದ ಜನರ ಪ್ರಾಣವನ್ನೂ ಅಪಾಯ ಬಂದೊದಗಿದೆ. ಆದ್ದರಿಂದ, ಅನ್​ಲಾಕ್​ 1.0 ಅನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ 5ನೇ ವರ್ಷದ ಕಾನೂನು ವಿದ್ಯಾರ್ಥಿ ಅರ್ಜುನ್​ ಅಗರ್​ವಾಲ್​ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ತಿರಸ್ಕರಿಸಿದೆ. … Continue reading ಪ್ರಚಾರದ ಹುಚ್ಚು ಬ್ಯಾಡವೋ ತಮ್ಮ… ಕಾನೂನು ವಿದ್ಯಾರ್ಥಿಗೆ ಕಠಿಣವಾಗಿ ಪಾಠ ಕಲಿಸಿದ ಹೈಕೋರ್ಟ್​