ಲಡಾಖ್ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಚೀನಾ, ಪಾಕಿಸ್ತಾನಗಳು ಗಡಿ ಭಾಗದಲ್ಲಿ ಉಂಟುಮಾಡಿರುವ ಸಂಘರ್ಷ ಪರಿಸ್ಥಿತಿ ಮತ್ತು ಆ ನಂತರದ ಬೆಳವಣಿಗೆಗಳಿಗೆ ಪೂರಕವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖ್ಗೆ ಹೊರಟಿದ್ದಾರೆ. ಎರಡು ದಿನಗಳ ಪ್ರವಾಸ ಇದಾಗಿದ್ದು, ಇಂದು ಲಡಾಖ್ನಲ್ಲಿದ್ದರೆ ನಾಳೆ ಶ್ರೀನಗರದಲ್ಲಿ ಇರಲಿದ್ದಾರೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರ ಮನೋಜ್ ಮುಕುಂದ್ ನರವಣೆ ಸಚಿವರ ಜತೆಗೆ ಪ್ರವಾಸದಲ್ಲಿದ್ದಾರೆ. ಚೀನಾ ಸೇನೆ ಎಲ್ಎಸಿಯಲ್ಲಿ ಅತಿಕ್ರಮಿತ ಪ್ರದೇಶದಿಂದ ಹಿಂದಡಿ ಇರಿಸುವುದಾಗಿ ಒಪ್ಪಿಕೊಂಡ ಬೆನ್ನಲ್ಲೇ ನಡೆಯುತ್ತಿರುವ … Continue reading ಲಡಾಖ್ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್
Copy and paste this URL into your WordPress site to embed
Copy and paste this code into your site to embed