ಪಿಒಕೆ ಮರಳಿ ಭಾರತದ ವಶಕ್ಕೆ?: ಸುಳಿವು ನೀಡಿದ ರಕ್ಷಣಾ ಸಚಿವ..

ಶ್ರೀನಗರ: ‘ಶೌರ್ಯ ದಿನ’ದಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಕಾಶ್ಮೀರದ ಅಭಿವೃದ್ಧಿ ಮತ್ತು ಏಕೀಕರಣದ ಬಗ್ಗೆ ಮಾತನಾಡಿದರು. ಈ ಮೂಲಕ ಪಿಒಕೆ (ಪಾಕಿಸ್ತಾನ್ ಆಕ್ಯುಪೈಡ್​ ಕಾಶ್ಮೀರ್) ಯನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದರು. ‘ಭಾರತದ ಗುರಿ ಗಿಲ್ಗಟ್​ ಮತ್ತು ಬಾಲ್ಟಿಸ್ತಾನ್​ ಪ್ರಾಂತ್ಯಗಳನ್ನು ಹಿಂದಕ್ಕೆ ತರುವುದು. ಪಾಕಿಸ್ತಾನ ಈ ಪ್ರದೇಶಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ. ಅಲ್ಲಿನ ಜನರ ಮೇಲೆ ಪಾಕಿಸ್ತಾನ ಎಸಗಿದ ದೌರ್ಜನ್ಯಕ್ಕೆ ಲೆಕ್ಕವಿಲ್ಲ’ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ‘ನಾವು ಈಗಷ್ಟೇ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದೇವೆ. … Continue reading ಪಿಒಕೆ ಮರಳಿ ಭಾರತದ ವಶಕ್ಕೆ?: ಸುಳಿವು ನೀಡಿದ ರಕ್ಷಣಾ ಸಚಿವ..