ಟಿ-20 ವಿಶ್ವಕಪ್​ ತಂಡದಲ್ಲಿ ಭುವನೇಶ್ವರ್​ ಬದಲು ದೀಪಕ್​ ಚಹರ್​ಗೆ ಸ್ಥಾನ ನೀಡಿ; ಹರ್ಭಜನ್ ಸಿಂಗ್

ನವ ದೆಹಲಿ: ಇಂಜುರಿ ಸಮಸ್ಯೆಯಿಂದಾಗಿ ಟಿ-20 ವಿಶ್ವಕಪ್ ತಂಡದಿಂದ ಹೊರನಡೆದಿರುವ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಬಿಸಿಸಿಐ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ನಡುವೆ 2007ರ ಚೊಚ್ಚಲ ಟಿ-20 ವಿಶ್ವಕಪ್ ಜಯಿಸಿದ್ದ ತಂಡದಲ್ಲಿದ್ದ ಹರ್ಭಜನ್ ಸಿಂಗ್, ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬದಲಿಗೆ ದೀಪಕ್ ಚಹರ್​ಗೆ ಅವಕಾಶ ಕೊಡಬೇಕು ಎಂದಿದ್ದಾರೆ. ದೀಪಕ್ ಚಹರ್ ಈಗಾಗಲೇ ಮೀಸಲು ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಇವರನ್ನು ಆಡುವ ಹನ್ನೊಂದರ ಬಳಗದಲ್ಲಿ ಬಳಸಿಕೊಳ್ಳಬೇಕು. ದೀಪಕ್ … Continue reading ಟಿ-20 ವಿಶ್ವಕಪ್​ ತಂಡದಲ್ಲಿ ಭುವನೇಶ್ವರ್​ ಬದಲು ದೀಪಕ್​ ಚಹರ್​ಗೆ ಸ್ಥಾನ ನೀಡಿ; ಹರ್ಭಜನ್ ಸಿಂಗ್