ಗಲ್ಫ್ ಕನ್ನಡಿಗರ ಒಕ್ಕೂಟದ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ

ಬೆಂಗಳೂರು: ಅನಿವಾಸಿ ಕನ್ನಡಿಗರ ಬೇಡಿಕೆಗಳ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಿದ ಸಭಾಪತಿ ಯುಟಿ ಖಾದರ್ ಅವರು ಅನಿವಾಸಿಗಳ ಬಗ್ಗೆ ಮತ್ತು ಅವರಿಗಿರುವ ನಾಡು ನುಡಿ ಬಗೆಗಿರುವ ಅಪರಿಮಿತ ಅಭಿಮಾನದ ಕುರಿತು ಹೊಗಳಿದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ, ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಚುರ ಪಡಿಸಿದಂತೆ ಈಗಾಗಲೇ NRI ಸಮಿತಿಯ ಉಪಾಧ್ಯಕ್ಷರನ್ನ ಡಾ. ಆರತಿಕೃಷ್ಣರವರನ್ನು ನೇಮಕ ಮಾಡಿದ್ದೇವೆ, ಮುಂದೆ ಕೇರಳದ ಮಾದರಿಯಂತೆ NRI ಸಚಿವಾಲಯವನ್ನು ಸ್ಥಾಪಿಸುವ ಭರವಸೆ ನೀಡಿದರು. ಅಧಿವೇಶನದ ಚರ್ಚೆಯ … Continue reading ಗಲ್ಫ್ ಕನ್ನಡಿಗರ ಒಕ್ಕೂಟದ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ