ನಾಪತ್ತೆ ಆಗಿದ್ದವ ಅಂತ್ಯಕ್ರಿಯೆ ವೇಳೆ ಪತ್ತೆ! ಪುನಃ ನಾಮಕರಣ, ಮರು ಮದುವೆ
ಡೆಹ್ರಾಡೂನ್: ಕುಟುಂಬಸ್ಥರಿಂದ ದೂರವಾಗಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮೃತನಾಗಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡುವ ವೇಳೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಆತ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ ನಡೆದಿದೆ. ಮೂಲತಃ ಉಧಮ್ ಸಿಂಗ್ ನಗರ ಜಿಲ್ಲೆಯ ಧಾಪ್ಲಾ ನಿವಾಸಿ ನವೀನ್ ಚಂದ್ರ ಭಟ್(42) ಮದ್ಯದ ಚಟದಿಂದ ಮನೆಯಿಂದ ನಾಪತ್ತೆಯಾಗಿದ್ದರು. ನವೀನ್ ತಂದೆ ಧರ್ಮಾನಂದ ಭಟ್ ಅವರಿಗೆ ನ.25ರಂದು ಪೊಲೀಸರು ಕರೆ ಮಾಡಿ, ಹಲ್ದಾವನಿಯಲ್ಲಿ ವಾರಸುದಾರರಿಲ್ಲದ ಶವ ಪತ್ತೆಯಾಗಿದ್ದು, ಅವರ ಜೇಬಿನಿಂದ ನವೀನ್ … Continue reading ನಾಪತ್ತೆ ಆಗಿದ್ದವ ಅಂತ್ಯಕ್ರಿಯೆ ವೇಳೆ ಪತ್ತೆ! ಪುನಃ ನಾಮಕರಣ, ಮರು ಮದುವೆ
Copy and paste this URL into your WordPress site to embed
Copy and paste this code into your site to embed