ನಾಪತ್ತೆ ಆಗಿದ್ದವ ಅಂತ್ಯಕ್ರಿಯೆ ವೇಳೆ ಪತ್ತೆ! ಪುನಃ ನಾಮಕರಣ, ಮರು ಮದುವೆ

ಡೆಹ್ರಾಡೂನ್​: ಕುಟುಂಬಸ್ಥರಿಂದ ದೂರವಾಗಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮೃತನಾಗಿದ್ದಾನೆ ಎಂದು ಅಂತ್ಯಸಂಸ್ಕಾರ ಮಾಡುವ ವೇಳೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಆತ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಉಧಮ್​ ಸಿಂಗ್​ ನಗರ್​ ಜಿಲ್ಲೆಯಲ್ಲಿ ನಡೆದಿದೆ. ಮೂಲತಃ ಉಧಮ್​ ಸಿಂಗ್​ ನಗರ ಜಿಲ್ಲೆಯ ಧಾಪ್ಲಾ ನಿವಾಸಿ ನವೀನ್​ ಚಂದ್ರ ಭಟ್​(42) ಮದ್ಯದ ಚಟದಿಂದ ಮನೆಯಿಂದ ನಾಪತ್ತೆಯಾಗಿದ್ದರು. ನವೀನ್​ ತಂದೆ ಧರ್ಮಾನಂದ ಭಟ್​ ಅವರಿಗೆ ನ.25ರಂದು ಪೊಲೀಸರು ಕರೆ ಮಾಡಿ, ಹಲ್ದಾವನಿಯಲ್ಲಿ ವಾರಸುದಾರರಿಲ್ಲದ ಶವ ಪತ್ತೆಯಾಗಿದ್ದು, ಅವರ ಜೇಬಿನಿಂದ ನವೀನ್​ … Continue reading ನಾಪತ್ತೆ ಆಗಿದ್ದವ ಅಂತ್ಯಕ್ರಿಯೆ ವೇಳೆ ಪತ್ತೆ! ಪುನಃ ನಾಮಕರಣ, ಮರು ಮದುವೆ